Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 25 November 2006 07:12 PM

ಆಳ್ವಾಸ್ ನುಡಿಸಿರಿ- ೨೦೦೬ ರ ಪೂರ್ಣ ವರದಿಗಳು

ನುಡಿಸಿರಿಯ ಸಂಜೆಯಲ್ಲಿ ಜನಪದ ಕಂಪು...

 

ವರದಿ : ಶ್ರೀನಿಧಿ.ಡಿ.ಎಸ್

 

ಹೊತ್ತು ಮುಳುಗುವ ಸಮಯ ಗಂಭೀರ ಗೋಷ್ಠಿಗಳು ಮುಗಿದಿವೆ. ಬೆಳಗಿಂದ ಮನದ ತುಂಬಾ ಗಹನ ವಿಚಾರ ತುಂಬಿಕೊಂಡ ಕನ್ನಡ ಮನಸ್ಸುಗಳಿಗೆ, ಇದೀಗ ಜನಪದ ಗೀತೆಗಳನ್ನು ಕೇಳಿಸಿಕೊಂಡು ಹಗುರಾಗುವ ಸಮಯ.
 

ಹುಸೇನ್ ಸಾಬ್ ಕನಕ ಗಿರಿಯವರು ಈಗಾಗಲೆ ಸುಗಮ ಸಂಗೀತದಿಂದ ನೆರೆದ ಜನರನ್ನು ರಂಜಿಸಿದ್ದಾರೆ. ಸಂಜೆಯ ಸೊಬಗನ್ನ ಸವಿಯಲು ಮೂಡುಬಿದಿರೆಯ ಜನಸ್ತೋಮ ಆಳ್ವಾಸ್ ಕಡೆಗೆ ಹರಿದು ಬರುತ್ತಿದೆ.
 

ಅಪ್ಪಗೆರೆ ತಿಮ್ಮರಾಜು ಹಾಡುತ್ತಿದಾರೆ.. ಚೆಲ್ಲಿದರೂ ಮಲ್ಲಿಗೆಯಾ. . . . ಕನ್ನಡದ ಕಂಪು ಸುತ್ತೆಲ್ಲ ಹಬ್ಬಿದೆ.

 

ಪೂರಕ ಮಾಹಿತಿ

ಆಳ್ವಾಸ್ ನುಡಿಸಿರಿ- ೨೦೦೬

ನುಡಿಸಿರಿಯ ಮುಖ್ಯಾಂಶಗಳು

ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ

ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ


 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com