Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Alva's Nudisiri-2006Alva's Nudisiri-2006Alva's Nudisiri-2006Alva's Nudisiri-2006Alva's Nudisiri-2006Alva's Nudisiri-2006Alva's Nudisiri-2006Alva's Nudisiri-2006Alva's Nudisiri-2006Alva's Nudisiri-2006

Sunday, 26 November 2006 04:35 PM

ಆಳ್ವಾಸ್ ನುಡಿಸಿರಿ - ೨೦೦೬

Alva's Nudisiri-2006

Alva's Nudisiri Logoಯಶಸ್ವೀ ತೃತೀಯ ವರ್ಷದ ನುಡಿಸಿರಿ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದ್ದು, `ಕನ್ನಡ ಮನಸ್ಸು- ಪ್ರಚಲಿತ ಪ್ರಶ್ನೆಗಳು' ಪರಿಕಲ್ಪನೆಯಲ್ಲಿ ಸಂಪೂರ್ಣ ಮೂರುದಿನಗಳ ಕಾಲ ಸಮ್ಮೇಳನ ಮೂಡಿಬರಲಿದೆ. ಸಮ್ಮೇಳನದ ಸಾರಥ್ಯವನ್ನು ಡಾ.ಚಂದ್ರಶೇಖರ ಕಂಬಾರ ವಹಿಸಲಿದ್ದಾರೆ. ಈ ಕಾರ್ಯಕ್ರಮದ ಸಂಪೂರ್ಣ ವರದಿಯನ್ನು ಪತ್ರಕರ್ತರಾದ ಹರೀಶ್ ಕೆ. ಆದೂರು ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳು ಕಲೆ ಹಾಕಿ ಕಳಿಸಲಿದ್ದಾರೆ.

 

ವರದಿ : ಹರೀಶ್ ಕೆ. ಆದೂರು

ವರದಿ : ಶ್ರೀನಿಧಿ. ಡಿ. ಎಸ್

ಚಿತ್ರ ಕೃಪೆ : ಪ್ರಕಾಶಕ.ಕಾಂ

 

ನುಡಿಸಿರಿ ಸಮಾಪನ - ಕನ್ನಡ ಮನಸ್ಸುಗಳಿಗೆ ನಮನ

ಆಳ್ವಾಸ್ ನುಡಿಸಿರಿ ೨೦೦೬, ಇಂದಿಲ್ಲಿ ಯಶಸ್ವಿಯಾಗಿ ಸಮಾಪನಗೊಂಡಿತು. `ಕನ್ನಡ ಮನಸ್ಸು- ಪ್ರಚಲಿತ ಪ್ರಶ್ನೆಗಳು' ಎಂಬ ಪರಿಕಲ್ಪನೆಯ ಸಮ್ಮೇಳನ ಇದು. ೩ ದಿನಗಳ ಸಾಹಿತ್ಯ ಜಾತ್ರೆಗೆ ಭಾರವಾರ ಮನಸ್ಸಿಂದ ವಿದಾಯ ಹೇಳುವ ಸಂದರ್ಭ. . . ಹೆಚ್ಚಿನ ವರದಿ

 

ಆಟೊಗ್ರಾಫ್ ಪ್ಲೀಸ್

ಪಾಟೀಲ ಪುಟ್ಟಪ್ಪನವರ ಬಳಿ ಹಸ್ತಾಕ್ಷರಕ್ಕಾಗಿ ನುಡಿಸಿರಿಯ ಸಾಹಿತ್ಯಾಸಕ್ತರು...ಹೆಚ್ಚಿನ ವರದಿ>>>

 

ರಾಜಧಾನಿ ಬೇರೆಡೆಯಲ್ಲಾಗಲಿ : ಪಾಟೀಲ ಪುಟ್ಟಪ್ಪ

ಕರ್ನಾಟಕದ ರಾಜಧಾನಿ ಬೆಂಗಳೂರು ಬಿಟ್ಟು ಬೇರೆ ಆಗಲೇಬೇಕಾಗಿದೆ. ರಾಜಧಾನಿಯಾಗಲು ದೊಡ್ಡ ನಗರವಾಗಿರಬೇಕೆಂಬ ಭ್ರಮೆ ಬೇಕಾಗಿಲ್ಲ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ನೇರ ನುಡಿಗಳನ್ನಾಡಿದರು. . . ಹೆಚ್ಚಿನ ವರದಿ>>>

 

ಇಂದು ನುಡಿಸಿರಿಗೆ ಸಂಭ್ರಮದ ತೆರೆ

ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ನಾಡು ನುಡಿಯ ಸಮ್ಮೇಳನ ಆಳ್ವಾಸ್ ನುಡಿಸಿರಿ -೨೦೦೬ಇಂದು ಸಮಾರೋಪಗೊಳ್ಳಿಲಿದೆ. ಹೆಚ್ಚಿನ ವರದಿ>>>

 

ನುಡಿಸಿರಿಯ ೨ನೇ ದಿನ-ಜನಪದ ಕಂಪಿನ ಸಾಂಸ್ಕೃತಿಕ ಸಂಜೆ

ಮನಸ್ಸು ತುಂಬಾ ಬಣ್ಣ ಬಣ್ಣದ ಕನ್ನಡ ಸಂಸ್ಕೃತಿ ತುಂಬಿಕೊಂಡು ನಿದ್ದೆ ಹೋಗಿರಬೇಕು, ನುಡಿಸಿರಿಯ ಜನಸಾಗರ! . . .ಹೆಚ್ಚಿನ ವರದಿ>>>

 

ಸಾರ್ಥಕ್ಯವೆನಿಸಿದ ಕವಿ ಸಮಯ-ಕವಿನಮನ

ಮನಬಿಚ್ಚಿ ಮಾತನಾಡಿದ ಕನ್ನಡದ ಕವಿವರ್ಯರು... ಹೆಚ್ಚಿನ ವರದಿ>>>

 

ನುಡಿಸಿರಿ-೨೦೦೬ ಇದರ ದ್ವಿತೀಯ ದಿನದ ಪ್ರಥಮ ಗೋಷ್ಠಿ

ಆಳ್ವಾಸ್ ನುಡಿಸಿರಿ-೨೦೦೬ ಇದರ ದ್ವಿತೀಯ ದಿನದ ಪ್ರಥಮ ಗೋಷ್ಠಿ ಗಡಿಭಾಗದ ಕನ್ನಡಿಗರ ಸಮಸ್ಯೆಗಳನ್ನು ತೆರೆದಿಡುವಲ್ಲಿಯಶಸ್ವಿಯಾಯಿತು. ಹಲವು ಸಂದೇಹಗಳಿಗೆ ಉತ್ತರದೊರಕಿಸುವಲ್ಲಿ ಯಶಸ್ವಿಗಳಿಸಿತು ಎಂದರೆ ತಪ್ಪಾಗಲಾರದು. . . .ಹೆಚ್ಚಿನ ವರದಿ>>>

 

ನುಡಿಸಿರಿಯ ಸಂಜೆಯಲ್ಲಿ ಜನಪದ ಕಂಪು...

ಹೊತ್ತು ಮುಳುಗುವ ಸಮಯ ಗಂಭೀರ ಗೋಷ್ಠಿಗಳು ಮುಗಿದಿವೆ. ಬೆಳಗಿಂದ ಮನದ ತುಂಬಾ ಗಹನ ವಿಚಾರ ತುಂಬಿಕೊಂಡ ಕನ್ನಡ ಮನಸ್ಸುಗಳಿಗೆ, ಇದೀಗ ಜನಪದ ಗೀತೆಗಳನ್ನು ಕೇಳಿಸಿಕೊಂಡು ಹಗುರಾಗುವ ಸಮಯ. . . . ಹೆಚ್ಚಿನ ವರದಿ>>>

 

ಒಂದೇ ದಿನ ಒಂದೇ ವೇದಿಕೆಯಲ್ಲಿ ಅಣ್ಣ- ತಮ್ಮ!

ನುಡಿಸಿರಿಯ ಎರಡನೇ ದಿನ, ನವೆಂಬರ್೨೫ರಂದು ಒಂದು ವಿಶೇಷ ಜರುಗಿತು! ಬೇರೆ ಬೇರೆ ಸಮಯದಲ್ಲಿ ವೇದಿಕೆಯ ಮೇಲಿದ್ದ ಹಿರಿಯರಿಬ್ಬರು ಅಣ್ಣ ತಮ್ಮಂದಿರೂ ಹೌದು! ಬೆಳಗ್ಗೆ ಶೇಣಿ ಸಂಸ್ಮರಣೆಯನ್ನು ಮಾಡಿಕೊಟ್ಟ ಕುಂಬಳೆ ಸುಂದರ ರಾಯರು ಯಕ್ಷಗಾನ ಕಲಾವಿದರು, ರಾಜಕಾರಣಿ. ಹೆಚ್ಚಿನ ವರದಿ>>>

 

ಕುಂಬ್ಳೆ ಸುಂದರರಾಯರಿಂದ ಶೇಣಿ ಸಂಸ್ಮರಣೆ

ಹರಿದಾನ ವೃತ್ತಿಯಿಂದ ತಮ್ಮ ಬದುಕನ್ನ ಆರಂಭಿಸಿದ ಶೇಣಿಯವರು ಯಕ್ಷ ಪ್ರಪಂಚದಲ್ಲಿ ತಮ್ಮ ಛಾಪನ್ನ ಮೂಡಿಸಿ ಅಜರಾಮರರಾದರು . . . ಹೆಚ್ಚಿನ ವರದಿ>>>

 

ಆಧುನಿಕ ವಿದ್ಯಮಾನಗಳ ನಡುವೆ ಶಿಕ್ಷಣದ ಸವಾಲುಗಳು ಪ್ರಥಮಗೋಷ್ಠಿಂiಲ್ಲಿ ಪರಿಣಾಮಕಾರಿ ಚರ್ಚೆDr. M. Moham Alva in Alva's Nudisiri-2006

ಆಧುನಿಕ ವಿದ್ಯಮಾನಗಳ ನಡುವೆ ಶಿಕ್ಷಣದ ಸವಾಲುಗಳು ಎಂಬ ಪ್ರಥಮ ದಿನದ ಪ್ರಥಮ ಗೋಷ್ಠಿ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂತು. ಮೊದಲ ಗೋಷ್ಠಿಯಲ್ಲಿ ಅಧ್ಯಕ್ಷಾಧಿಯಾಗಿ ಪ್ರಬಂಧ ಮಂಡಿಸಿದ ಎಲ್ಲರೂ ಇಂಗ್ಲಿಷ್ ಕಲಿಕೆಯ ಬಗ್ಗೆ ವಿರೋಧ ವ್ಯಕ್ತಪಡಿಸಿದರಲ್ಲದೆ ಸರಕಾರದ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. . . . ಹೆಚ್ಚಿನ ವರದಿ>>>

 

 

Dr.Chandrashekar Kambar in Alva's Nudisiri-2006ರಾಜಕಾರಣಿಗಳು ಐಟಿ, ಬಿಟಿ ವಕ್ತಾರರಾಗುತ್ತಿದ್ದಾರೆ, ಕನ್ನಡದ ಹೆಸರಿನಲ್ಲಿ ದುಡ್ಡು ಪೋಲು ಮಾಡದಿರಿ- ಕಂಬಾರ

ಕನ್ನಡದ ಹೆಸರಿನಲ್ಲಿ ದುಡ್ಡು ಪೋಲು ಮಾಡುವುದು ಸರಿಯಲ್ಲ. ಭಾಷೆಯ ಬೆಳವಣಿಗೆ ದೃಷ್ಠಿಯಿಂದ ಉಪಯುಕ್ತ ಕೆಲಸಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ, ಸಾಹಿತ್ಯ ಪರಿಷತ್ತು, ಪ್ರಾಧಿಕಾರಗಳು ಚಿಂತನೆ ನಡೆಸಬೇಕಾಗಿದೆ ಎಂದು `ನುಡಿಸಿರಿ-೨೦೦೬'ರ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಿಸಿದ್ದಾರೆ. . . .  ಹೆಚ್ಚಿನ ವರದಿ>>>

 

ಹಿಂದೀ ವಿಶೇಷಣ, ಇಂಗ್ಲಿಷ್ ನಾಮಪದ

ಇಂದು ಮಾಧ್ಯಮಗಳಲ್ಲಿ ಬಳಸುವ ಭಾಷೆ ಅತ್ಯಂತ ಅಪಾಯಕಾರಿಯಾಗಿದೆ. ಈ ಮಾತು ಸ್ಪಷ್ಟವಾಗಬೇಕಾದರೆ ಬೆಂಗಳೂರಿನ ಎಫ್.ಎಂ ರೇಡಿಯೋ ಕೇಳಬೇಕು. ಹಿಂದೀ ವಿಶೇಷಣಗಳು, ಇಂಗ್ಲಿಷ್ ನಾಮಪದ, ಕನ್ನಡ ಕ್ರಿಯಾಪದ! ಈ ಭಾಷೆ ಇಂಗ್ಲಿಷೋ? ಕನ್ನಡವೋ? ಅಥವಾ ಇನ್ಯಾವುದೋ ಭಾಷೆಯೋ ಎಂಬ ಸಂದೇಹ ಉಂಟಾಗುತ್ತದೆ. ಕನ್ನಡದ ಹೆಸರಲ್ಲಿ ಇನ್ಯಾವುದೋ ಅಂತಾರಾಷ್ಟ್ರೀಯ ಭಾಷೆಯನ್ನು ಬಳಸಾಗುತ್ತಿದೆ ಎಂದು ಕಂಬಾರರು ವಿಷಾಧ ವ್ಯಕ್ತಪಡಿಸಿದರು. . . . ಹೆಚ್ಚಿನ ವರದಿ>>>

 

ನುಡಿಸಿರಿಯ ಮುಖ್ಯಾಂಶಗಳು

ಎಲ್ಲವೂ ಅಚ್ಚುಕಟ್ಟು

ಸಮ್ಮೇಳನ ಅಂದ್ರೆ ಹೀಗಿರಬೇಕು. ಈ ಮಾತು ಸಭೆಯಲ್ಲಿ ಕುಳಿತಿದ್ದ ಪ್ರತಿಯೊಬ್ಬರ ಬಾಯಲ್ಲೂ ಕೇಳಿಬರುತ್ತಿತ್ತು. ಕಾರಣ ಅಷ್ಟೊಂದು ಅಚ್ಚುಕಟ್ಟು. . . ಹೆಚ್ಚಿನ ವರದಿ>>>

 

ಸುಸಜ್ಜಿತ ಮಾಧ್ಯಮ ಕೇಂದ್ರ

ಸಮ್ಮೇಳನಕ್ಕಾಗಮಿಸಿದ ಮಾಧ್ಯಮದವರಿಗೆ ಅನುಕೂಲವಾಗುವಂತೆ ಆಧುನಿಕ ರೀತಿಯಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರ ವ್ಯವಸ್ಥೆಗೊಳಿಸಲಾಗಿತ್ತು. . . . ಹೆಚ್ಚಿನ ವರದಿ>>>

 

ನುಡಿಸಿರಿಯ ಕಾರ್ಯಕ್ರಮಗಳು

ದ್ವಿತೀಯ ದಿನವಾದ ಶನಿವಾರ ಗಡಿನಾಡು, ಹೊರನಾಡುಗಳಲ್ಲಿ ಕನ್ನಡ ಮತ್ತು ಕನ್ನಡ ಸಂಸ್ಕೃತಿ ಹಾಗೂ ಪ್ರದರ್ಶನ ಕಲೆಗಳ ಮುಂದಿರುವ ಪ್ರಶ್ನೆಗಳು ಎಂಬ ಮಹತ್ವದ ಎರಡು ಗೋಷ್ಠಿಗಳು ನಡೆಯಲಿದೆ. ಮೊದಲ ಗೋಷ್ಠಿಯಲ್ಲಿ ಕಾಸರಗೋಡು, ಬೆಳಗಾವಿ, ಹೊರನಾಡುಗಳ . . . ಹೆಚ್ಚಿನ ವರದಿ>>>

 

ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ

ಕಲೆ ಸಾಹಿತ್ಯ ಸಂಸ್ಕೃತಿಯ ನೆಲವೀಡಾಗಿ, ಅಗ್ರಗಣ್ಯ ಸಾಹಿತಿಗಳಿಗೆ ಸಾಹಿತ್ಯದ ಸ್ಪೂರ್ತಿ ನೀಡಿದ್ದ ಜೈನಕಾಶಿಯೆಂದೇ ಪ್ರಸಿದ್ಧಿ ಪಡೆದ ಮೂಡಬಿದ್ರೆಯಲ್ಲಿ ಕನ್ನಡದ ಆರಾಧನೆಯಾಗುತ್ತಿದೆ. ಕಲ್ಲು ಕಲ್ಲುಗಳಲ್ಲೂ ಗತ ಇತಿಹಾಸದ ಸೆಲೆಯನ್ನು ಕಾಣುವ ಈ ಪುಣ್ಯಭೂಮಿಯಲ್ಲಿ ಮತ್ತೊಮ್ಮೆ ಕನ್ನಡಾಂಬೆಗೆ ಆರತಿ ಬೆಳಗಲಾಗುತ್ತಿದೆ. . . . ಹೆಚ್ಚಿನ ವರದಿ>>>

 

ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ

ಮೂಡಬಿದಿರೆ : ನವೆಂಬರ್ ೨೪ರಿಂದ ೨೬ರ ತನಕ ಇಲ್ಲಿನ ವಿದ್ಯಾ ಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‌ನಲ್ಲಿ ನಡೆಯಲಿರುವ `ಆಳ್ವಾಸ್ ನುಡಿಸಿರಿ-೨೦೦೬' ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಕವಿ, ನಾಟಕಕಾರ, ಜಾನಪದ ವಿದ್ವಾಂಸ ಡಾ. ಚಂದ್ರಶೇಖರ ಕಂಬಾರ ಅವರು ಆಯ್ಕೆಮಾಡಲಾಗಿದೆ ಎಂದು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ತಿಳಿಸಿದ್ದಾರೆ. . . . ಹೆಚ್ಚಿನ ವರದಿ>>>

 

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com