|
ಒಂದೇ ದಿನ ಒಂದೇ ವೇದಿಕೆಯಲ್ಲಿ ಅಣ್ಣ- ತಮ್ಮ!
ವರದಿ : ಶ್ರೀನಿಧಿ.ಡಿ.ಎಸ್
ನುಡಿಸಿರಿಯ ಎರಡನೇ ದಿನ, ನವೆಂಬರ್೨೫ರಂದು ಒಂದು ವಿಶೇಷ
ಜರುಗಿತು! ಬೇರೆ ಬೇರೆ ಸಮಯದಲ್ಲಿ ವೇದಿಕೆಯ ಮೇಲಿದ್ದ
ಹಿರಿಯರಿಬ್ಬರು ಅಣ್ಣ ತಮ್ಮಂದಿರೂ ಹೌದು! ಬೆಳಗ್ಗೆ ಶೇಣಿ
ಸಂಸ್ಮರಣೆಯನ್ನು ಮಾಡಿಕೊಟ್ಟ ಕುಂಬಳೆ ಸುಂದರ ರಾಯರು
ಯಕ್ಷಗಾನ ಕಲಾವಿದರು, ರಾಜಕಾರಣಿ. ಕವಿಸಮಯ- ಕವಿ
ನಮನದ ಡಾ. ನಾ. ದಾಮೋದರ ಶೆಟ್ಟಿ, ಕನ್ನಡ ನಾಡಿನ ಹಿರಿಯ
ಸಾಹಿತಿ, ಕವಿ. ಇವರಿಬ್ಬರು ಅಣ್ಣ- ತಮ್ಮಂದಿರು! ಕುಂಬಳೆ ಸುಂದರ
ರಾಯರು ಅಣ್ಣ, ದಾಮೋದರ ಶೆಟ್ಟಿ ತಮ್ಮ. ಈ ವಿಷಯ ಹೆಚ್ಚಿನವರಿಗೆ
ತಿಳಿದಿರಲಾರದು!
ಪೂರಕ ಮಾಹಿತಿ
ನುಡಿಸಿರಿಯ ಮುಖ್ಯಾಂಶಗಳು
ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ
ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ
|