ಸಮ್ಮಿಶ್ರ ಸರ್ಕಾರದಲ್ಲಿ ಒಡಕು: ವೆಂಕಟಾಚಲ.
ಬೆಂಗಳೂರು: ಮುಂದಿನ
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನಬೆಂಬಲ ದೊರೆತರೆ ಅದರಲ್ಲಿ ಅಚ್ಚರಿಯಿಲ್ಲ ಎಂದು
ಮಾಜಿ ಲೋಕಾಯುಕ್ತ ನಿವೃತ್ತ ನ್ಯಾಯಾಧೀಶ ಎನ್. ಲೋಕಾಯುಕ್ತ ಹೇಳಿಕೆ ನೀಡಿದ್ದಾರೆ.
ಭಾನುವಾರ ಜಯನಗರದ
ಆರ್. ವಿ. ಶಿಕ್ಷಕರ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದ ವೆಂಕಟಾಚಲ
ಸಮ್ಮಿಶ್ರ ಸರ್ಕಾರದ ಕಾರ್ಯ ವೈಖರಿಯನ್ನು ನೋಡಿ ಜನ ಬೇಸತ್ತಿದ್ದಾರೆ ಕಾಂಗ್ರೆಸ್ಗೆ
ಇದರಿಂದ ಲಾಭವಾಗುವ ಸಾಧ್ಯತೆಗಳಿವೆ ಎಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ
ಯಾವುದೇ ಪಕ್ಷ ಬಹುಮತ ಗಳಿಸುವುದಿಲ್ಲ ಎಂದರು
ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರವನ್ನು
ವಿತರಿಸುತ್ತಾ ಗಾಂಧೀಜಿ, ವಿವೇಕಾನಂದರ ಹಿತವಚನಗಳನ್ನು ಉದಾಹರಣೆ ನೀಡಿದರು.