Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಸುದ್ಧ, ನಾಯಿ ನೆರಳು ಚಿತ್ರಗಳಿಗೆ ಓಯಸಿನ್ ಪ್ರಶಸ್ತಿ

ದೆಹಲಿ : ಓಸಿಯಾನ್ ಚಿತ್ರೋತ್ಸವದಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ `ನಾಯಿ ನೆರಳು' ಚಿತ್ರ ಅತ್ಯುತ್ತಮ ಜೂರಿ ಪ್ರಶಸ್ತಿ ಹಾಗೂ ಪಿ.ಎಸ್.ರಾಮಚಂದ್ರ ನಿರ್ದೇಶನದ `ಸುದ್ಧ' ತುಳು ಚಿತ್ರ ಅತ್ಯುತ್ತಮ ಭಾರತೀಯ ಭಾಷಾ ಚಿತ್ರ ಪಶಸ್ತಿ ಗಿಟ್ಟಿಸಿಕೊಂಡಿವೆ.

 

ಓಸಿಯಾನ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದುಕೊಂಡಿರುವ ಚಿತ್ರಗಳಿಗೆ ವಿದೇಶಿ ಟಿ.ವಿ ಚಾನೆಲ್‌ಗಳಲ್ಲಿ ಅಪಾರ ಬೇಡಿಕೆ ಇದೆ. ಕನ್ನಡ ಚಿತ್ರವೊಂದಕ್ಕೆ ಈ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ ಎಂದು ಗಿರೀಶ್ ಕಾಸರವಳ್ಳಿ ಸಂತಸ ವ್ಯಕ್ತಪಡಿಸಿದ್ದಾರೆ.

 

ತುಳು ಚಿತ್ರ `ಸುದ್ಧ'ವನ್ನು ಪಿ.ಎಸ್.ರಾಮಚಂದ್ರ ನಿರ್ದೇಶಿಸಿದ್ದು, ಸುಭಾಷ್ ಪಡಿವಾಳ, ಸುಜಾತ ಮುದ್ರಾಡಿ, ಮೋಹನ್ ದಾಸ್, ಶಾರದಾದೇವಿ ಮುಖ್ಯ ಪಾತ್ರದಲ್ಲಿದ್ದಾರೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com