ಮುಂದಿನ ಲೋಕಾಯುಕ್ತರಾಗಿ ಸಂತೋಷ್ ಹೆಗಡೆ?
ಬೆಂಗಳೂರು: ಸುಪ್ರೀಂ
ಕೋರ್ಟ್ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ
ರಾಜ್ಯದ ಮುಂದಿನ ಲೋಕಾಯುಕ್ತರಾಗುವುದು ಬಹುತೇಕ ಖಚಿತವಾಗಿದೆ.
ಮುಖ್ಯಮಂತ್ರಿ
ಎಚ್.ಡಿ.ಕುಮಾರ್ ಸ್ವಾಮಿ ಶುಕ್ರವಾರ ರಾಜಭವನಕ್ಕೆ ತೆರಳಿ ನೂತನ ಲೋಕಾಯುಕ್ತರ
ಸ್ಥಾನಕ್ಕೆ ಸಂತೋಷ್ ಹೆಗಡೆಯವರ ಹೆಸರನ್ನು ರಾಜ್ಯಪಾಲರಲ್ಲಿ ಶಿಫಾರಸು ಮಾಡಿದ್ದಾಗಿ
ಬಲ್ಲ ಮೂಲಗಳು ತಿಳಿಸಿವೆ.