Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 29 August 2006 04:35 PM

ಅ. ೨: ಬೆಳಗಾವಿಯಲ್ಲಿ ಕನ್ನಡ ಜಾಥಾ ಆರಂಭ

೪೮ ತಾಲ್ಲೂಕುಗಳಲ್ಲಿ ಸಂಚರಿಸಲಿರುವ ಕನ್ನಡ ಜಾಥಾ

ಬೆಳಗಾವಿ: ಅಕ್ಟೋಬರ್ ೨ರಂದು ಬೆಳಗಾವಿಯಿಂದ `ಕನ್ನಡ ಜಾಗೃತಿ ಜಾಥಾ ಹೊರಡಲಿದೆ.

ಗಡಿನಾಡಿನ ೪೮ ತಾಲ್ಲೂಕುಗಳಲ್ಲಿ ಸಂಚರಿಸಲಿರುವ ಈ ಜಾಥಾವು ಬೆಳಗಾವಿಯಲ್ಲಿ ಶುರುವಾಗಿ ಕಾರವಾರದಲ್ಲಿ ಅಕ್ಟೋಬರ್ ೨೩ ರಂದು ಮುಕ್ತಾಯವಾಗಲಿದೆ.

ಕನ್ನಡ ಜಾಥಾ ಮುಗಿದ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಾಥಾವನ್ನು ಸಂಯೋಜಿಸಿರುವ ವಿಧಾನಪರಿಷತ್ತಿನ ಸದಸ್ಯ `ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

`ಕನ್ನಡ ಹಾಗೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಮತ್ತು ಸತತವಾಗಿ ಸರ್ಕಾರಗಳು ಕನ್ನಡಿಗರ ಆದ್ಯತೆಯನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಪ್ರಾದೇಶಿಕ ಅಸಮಾನತೆ ಹಾಗೂ ಅನ್ಯಭಾಷಿಗರ ದಾಳಿಯಿಂದ ರಾಜ್ಯದಲ್ಲಿ ನಾನಾ ಸಮಸ್ಯೆಗಳು ಉದ್ಭವಿಸುತ್ತಿದೆ. ಈ ನಿಟ್ಟಿನಲ್ಲಿ ಕನ್ನಡವನ್ನು ಶಿಕ್ಷಣ, ಆಡಳಿತ, ಔದ್ಯೋಗಿಕ ರಂಗದಲ್ಲಿ ಅಳವಡಿಸಲು ಜಾಥಾವನ್ನು ಕೈಗೊಳ್ಳಬೇಕಾಯಿತು ಎಂದು ಮಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಕನ್ನಡ ಚಲನಚಿತ್ರ ಹಾಗೂ ಕಿರುತೆರೆಯ ನಟ, ನಟಿಯರು ಸ್ಥಳೀಯ ಸಾಹಿತಿಗಳು ಮತ್ತು ಕನ್ನಡ ಹೋರಾಟಗಾರರು ಭಾಗವಹಿಸಲಿದ್ದಾರೆ.

 

Print This PagePಡಿiಟಿಣ ಣhis ಠಿಚಿge

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com