Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 29 August 2006 04:35 PM

ಕರ್ನಾಟಕದ ಪಂಕಜ್ ಅಡ್ವಾಣಿಗೆ ಖೇಲ್‌ರತ್ನ ಪ್ರಶಸ್ತಿ

 ನವದೆಹಲಿ : ಬಿಲಿಯರ್ಡ್ಸ್ ಮತ್ತು ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿಗೆ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 

೧೫ ಮಂದಿ ಕ್ರೀಡಾಪಟುಗಳಿಗೆ ಅರ್ಜುನ್ ಪ್ರಶಸ್ತಿ, ಧ್ಯಾನ್‌ಚಂದ್ ಪುರಸ್ಕಾರಕ್ಕೆ ಮೂವರು ಮತ್ತು ದ್ರೋಣಾಚಾರ್‍ಯ ಪುರಸ್ಕಾರಕ್ಕೆ ನಾಲ್ವರನ್ನು ಆಯ್ಕೆಮಾಡಲಾಗಿದೆ.

 

ಕರ್ನಾಟಕದ ಹಿರಿಮೆ:

ಪಂಕಜ್ ಅಡ್ವಾಣಿ ಕರ್ನಾಟಕದ ಪ್ರತಿಭೆಗೆ ಖೇಲ್ ರತ್ನ ಗೌರವ, ಬ್ಯಾಡ್ಮಿಂಟನ್ ತಾರೆ ಅಪರ್ಣಾ ಪೊಪಟ್ , ಈಜುಗಾರ್ತಿ ಶಿಖಾ ಟಂಡನ್‌ಗೆ ಅರ್ಜುನ್ ಪುರಸ್ಕಾರ ಹಾಗೂ ಅಥ್ಲೀಟ್ ಉದಯ್ ಕೆ ಪ್ರಭು ಧ್ಯಾನ್‌ಚಂದ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಾಕ್ಸರ್ ಎಂ. ವೇಣುಗೆ ದ್ರೋಣಾಚಾರ್‍ಯ ಪ್ರಶಸ್ತಿಯ ಗೌರವ ಸಲ್ಲಲಿದೆ.

Print This PagePಡಿiಟಿಣ ಣhis ಠಿಚಿge

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com