Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಎಲ್ಲ ಜಾತಿಯವರೂ ಅರ್ಚಕರಾಗುವುದೇ...ಸುಪ್ರಿಂಕೋರ್ಟ್ ತಡೆ

ಚೆನ್ನೈ : ಹಿಂದೂ ಜನಾಂಗದ ಎಲ್ಲ ಜಾತಿಯವರನ್ನು ಅರ್ಚಕರಾಗಿ ನೇಮಿಸುವ ತನ್ನ ನಿರ್ಧಾರವನ್ನು ತಮಿಳುನಾಡು ಸರಕಾರ ಕೈಬಿಟ್ಟಿದೆ.

ಸರಕಾರದ ಹೊಸ ನಿರ್ಧಾರಕ್ಕೆ ಜುಲೈ ೧೬ರಂದು ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರವನ್ನು ಕೈಬಿಟ್ಟಿದೆ.

ಸಂವಿಧಾನದ ೨೫ನೇ ವಿಧಿಯಾದ ಧಾರ್ಮಿಕ ಹಕ್ಕನ್ನು ಉಲ್ಲೇಖಿಸಿ ದೇವಸ್ಥಾನಕ್ಕೆ ಎಲ್ಲಾ ಜಾತಿಯ ಅರ್ಚಕರನ್ನು ನೇಮಿಸುವುದು ಸರಿಯಲ್ಲ ಎಂಬ ಅರ್ಜಿಯನ್ನು ಪುರಸ್ಕರಿಸಿರುವ ಸುಪ್ರಿಂ ಕೋರ್ಟ್ ತಡೆಯಾಜ್ಞೆ ನೀಡಿದೆ.

ಹಿನ್ನೆಲೆ : ೧೯೭೧ರಲ್ಲಿ ಸುಪ್ರಿಂ ಕೋರ್ಟ್ ಅನುವಂಶೀಯವಾಗಿ ಅರ್ಚಕರನ್ನು ದೇವಸ್ಥಾನಗಳಲ್ಲಿ ನೇಮಿಸುವುದನ್ನು ಕೈಬಿಡುವ ತಮಿಳುನಾಡಿನ ಹೊಸ ಕಾಯ್ದೆಯನ್ನು ಆಧರಿಸಿ, ಅರ್ಚಕ ಸ್ಥಾನಕ್ಕೆ ಎಲ್ಲ ಜಾತಿಗೂ ಸೇರಿದ ಸೂಕ್ತ ಅಭ್ಯರ್ಥಿಗಳನ್ನು ನೇಮಿಸುವುದಾಗಿ ನಿರ್ಣಯಿಸಲಾಗಿತ್ತು.

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com