ಸಾಯಿಬಾಬಾಗೆ
ಚಿನ್ನದ ಕಿರೀಟ : ಠಾಕ್ರೆಗೆ ಸಿಟ್ಟು
ಈ ಹಣವನ್ನು ಜನಸೇವೆಗೆ ಬಳಸಬಾರದೇ ?
ಮುಂಬಯಿ:
ಶಿರಡಿ ಸಂಸ್ಥಾನ ಟ್ರಸ್ಟ್ನ ಮುಖ್ಯಸ್ಥ ಜಯಂತ ಸಸನೆ ಇತ್ತೀಚೆಗೆ
ಶಿರಡಿ ಸಾಯಿಬಾಬ ಮೂರ್ತಿಗೆ ಚಿನ್ನದ ಕಿರೀಟವನ್ನು ತೊಡಗಿಸುವುದಾಗಿ
ಪ್ರಕಟಿಸಿರುವುದನ್ನು ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆಯಿಂದ ತೀವ್ರ
ಟೀಕಿಸಿದ್ದಾರೆ.

ಚಿನ್ನದ
ಕಿರೀಟ ನಿರ್ಮಾಣಕ್ಕೆ ಬಳಸುವ ಹಣವನ್ನು ಸರಿಯಾಗಿ ಸದುಪಯೋಗ
ಮಾಡಬೇಕು ಎನ್ನುವುದು ಶಿರಡಿ ಸಂಸ್ಥಾನ ಟ್ರಸ್ಟ್ಗೆ ಬಾಳಾಠಾಕ್ರೆ ಸಲಹೆ.
`ಇದು
ಯಾವ ರೀತಿಯ ಭಕ್ತಿಯೊ ತಿಳಿದಿಲ್ಲ