ಬೆಂಗಳೂರು : ರಾಷ್ಟ್ರಪತಿ ಅಬ್ದುಲ್ ಕಲಂ ಆಗಸ್ಟ್ ೨೧ರ ಸೋಮವಾರ
ರಾಜ್ಯಕ್ಕೆ ಆಗಮಿಸಲಿದ್ದು ಚಿತ್ರದುರ್ಗ ಜಿಲ್ಲೆಯ ಭೀಮನಸಮುದ್ರದಲ್ಲಿ
೨೦೦ ಕೋಟಿ ರೂ. ವೆಚ್ಚದ `ಪುರ
ಯೋಜನೆಗೆ
ಚಾಲನೆ ನೀಡಲಿದ್ದಾರೆ.
ಈ
ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಬಿಜೆಪಿಯ ಸಂಸದ ಜಿ.
ಎಂ. ಸಿದ್ಧೇಶ್ವರ ಗ್ರಾಮೀಣ ಪ್ರದೇಶಕ್ಕೆ ನಗರ ಸೌಲಭ್ಯವನ್ನು
ಒದಗಿಸುವ ಈ ಪುರ ಯೋಜನೆಯನ್ನು ದಾವಣಗೆರೆಯಲ್ಲಿಯೂ
ಜಾರಿಗೊಳಿಸಲಾಗುವುದು ಎಂದರು.