ಭಾರತದ ನ್ಯೂಕ್ಲಿಯರ್ ವಿಷಯದ ಎಲ್ಲ ಚರ್ಚೆಗಳಲ್ಲಿಯೂ
ಭಾರತದ ಸಮಗ್ರತೆಯ ವಿಚಾರ ಬಂದಾಗ ಯಾವುದೇ
ರಾಜಿಯಾಗುವುದಿಲ್ಲ ಎಂದು ಪ್ರಧಾನಿ ಮನ್ಮೋಹನ್ಸಿಂಗ್ ಹೇಳಿದ್ದಾರೆ.
ಬಿಜೆಪಿ
ಮತ್ತು ಎಡ ಪಕ್ಷಗಳ ಆರೋಪಗಳನ್ನು ತಳ್ಳಿ ಹಾಕಿದ ಮನ್ಮೋಹನ್ಸಿಂಗ್
ವಿಶ್ವ ಅಣು ರಾಷ್ಟ್ರಗಳ ಸಾಲಿಗೆ ಭಾರತ ಸೇರಬೇಕಾಗಿದೆ. ಕಳೆದ ೩೫
ವರ್ಷಗಳ ಅಣು ವ್ಯವಸ್ಥೆಯು ಬದಲಾಗದೇ ಇದ್ದಲ್ಲಿ ಭಾರತ ಅಣು ಭದ್ರತೆಗೆ
ಅಪಾಯವಿದೆ ಎಂದು ಪ್ರಧಾನಿ ನುಡಿದರು.