Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 05 February 2007 03:36 PM

ತಮಿಳುನಾಡಿಗೆ ೪೧೯ ಟಿಎಮ್‌ಸಿ ನೀರು

 

ನವದೆಹಲಿ: ಕಾವೇರಿ ನ್ಯಾಯ ಮಂಡಳಿ ಸೋಮವಾರ ತಮಿಳುನಾಡಿಗೆ ೪೧೯ ಟಿಎಮ್‌ಸಿ ನೀರು, ಕರ್ನಾಟಕಕ್ಕೆ ೨೭೦ ಟಿಎಮ್‌ಸಿ ಮತ್ತು ಕೇರಳ ಪಾಂಡಿಚೇರಿಗಳಿಗೆ ೩೦ ಟಿಎಮ್‌ಸಿ ಎಂದು ಕಾವೇರಿ ನದಿ ನೀರನ್ನು ಹಂಚಿ ತನ್ನ ಕೊನೆಯ ತೀರ್ಪಿತ್ತಿದೆ.
 

ಈ ಮೂಲಕ ೧೬ ವರ್ಷಗಳಿಂದ ಅಂತರರಾಜ್ಯಗಳಲ್ಲಿ ಕಾವೇರಿ ನೀರಿಗಾಗಿ ನಡೆಯುತ್ತಿದ್ದ ವಿವಾದಕ್ಕೆ ತರೆ ಎಳೆದಂತಾಗಿದೆ.
 

ತಮಿಳುನಾಡು ತನಗೆ ೫೬೨ ಟಿಎಮ್‌ಸಿ ನೀರಿನ ಅಗತ್ಯವಿದೆ ಎಂದು ವಾದ ಮಂಡಿಸಿತ್ತು. ಈ ತೀರ್ಪಿನಿಂದ ಅಸಮಧಾನಗೊಂಡ ಕರ್ನಾಟಕದವರಿಂದ ವಿರೋಧ ವ್ಯಕ್ತವಾಗುತ್ತಿದೆ.
 

ಇನ್ನಷ್ಟು

ಎಎಕ್ಸ್‌ಎನ್ ಚಾನೆಲ್ ಮೇಲೆ ಪ್ರತಿಬಂಧ

ಶಿಲ್ಪಾ ನಿಂದನೆ: ಗಂಭೀರವಾಗಿ ಪರಿಗಣಿಸಿರುವ ಭಾರತ

ಜ.೨೩ರಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ

ಕೀಬೋರ್ಡನಲ್ಲಿ ಗಿನ್ನೀಸ್ ದಾಖಲೆ ಮಾಡಿದ ಪ್ಯಾಟ್ರಿಕ್ಸ್

ತಮಿಳುನಾಡು ಶಾಲೆಗಳಲ್ಲಿ ದೈಹಿಕ ಶಿಕ್ಷೆ ನಿಷಿದ್ಧ

ದೇಶದ ನಿಧಾನಗತಿಗೆ ಅಧಿಕಾರಶಾಹಿ ಕಾರಣ: ಮೂರ್ತಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com