|
ದೇಶದ ನಿಧಾನಗತಿಗೆ ಅಧಿಕಾರಶಾಹಿ ಕಾರಣ: ಮೂರ್ತಿ
ಮುಂಬಯಿ: ದೇಶದ ನಿಧಾನ ಗತಿಯ ಬೆಳವಣಿಗೆಗೆ ಅಧಿಕಾರಿ
ವರ್ಗವೇ ಕಾರಣ ಎಂದು ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ
ಆರೋಪಿಸಿದ್ದಾರೆ.
`ಸರ್ಕಾರದಲ್ಲಿ ಕೆಲಸ ನಿರ್ವಹಣೆ ಮತ್ತು ಸಂಭಾವನೆ ನಡುವೆ
ಸಂಬಂಧವೇ ಇಲ್ಲವಾಗಿದೆ. ಕೆಲವು ಯೋಜನೆಗಳು ಅನವಶ್ಯಕವಾಗಿ
ವಿಪರೀತ ವಿಳಂಬವಾಗುತ್ತಿವೆ' ಎಂದು ಮೂರ್ತಿ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ನಾಣಿ ಪಾಲ್ಕಿವಾಲ ಉಪನ್ಯಾಸ ಕಾರ್ಯಕ್ರಮದಲ್ಲಿ
`ಮೇಕಿಂಗ್ ಗ್ಲೋಬಲೈಸೇಶನ್ ವರ್ಕ್ ಫಾರ್ ಇಂಡಿಯಾ' ಎನ್ನುವ
ವಿಷಯದ ಮೇಲೆ ಮಾತನಾಡುತ್ತಿದ್ದರು.
ಹೆಚ್ಚಿನ ವಿಳಂಬತೆಗೆ ಯೋಜನೆಯನ್ನು ಕಾರ್ಯಗತಗೊಳಿಸುವಿಕೆ,
ವೇಗವಾಗಿ ಮತ್ತು ಉತ್ತಮವಾಗಿ ಮಾಡಲು ಏಕಾಗ್ರತೆಯ
ಕೊರತೆಯೇ ಕಾರಣವಾಗಿವೆ ಎಂದು ವಿಶ್ಲೇಷಿಸಿದರು.
`ಅಧಿಕಾರಿಗಳಿಗೆ ಅವರಿಗೆ ವಹಿಸಿರುವ ಕೆಲಸದ ಅಭಿವೃದ್ಧಿ ಆಧರಿಸಿ
ಸಂಬಳವನ್ನು ನಿರ್ಧರಿಸಬೇಕು' ಎಂದು ಸಲಹೆನ್ನಿತ್ತರು.
ಇನ್ನಷ್ಟು
ಎನ್ಕೌಂಟರ್ನಲ್ಲಿ ರೌಡಿ
ರಫೀಕ್ ಹತ್ಯೆ
ಸಾಧುಗಳಿಂದ `ಶಶಿ
ಸ್ನಾನ'ವನ್ನು ಬಹಿಷ್ಕರಿಸುವ ಬೆದರಿಕೆ
ಇಂದು ಹೊರಬರಲಿರುವ
ನವಜೋತ್ ಸಿಂಗ್ ಸಿಧು
ಅಫ್ಜಲ್ ಕತ್ತಿಗೆ ಬಿಗಿಯಾದ
ನೇಣು
ಬೀದಿನಾಯಿ ನಿರ್ಮೂಲನೆಗೆ
ಒತ್ತಾಯಿಸಿ ಪ್ರತಿಭಟನೆ
ಐಟಿಯ ಹೊಸತಾಣವಾಗುತ್ತಿರು ಜೈಪುರ್
ಮೂವತ್ನಾಲ್ಕು ಪೂರೈಸಿದ ದ್ರಾವಿಡ್
ನಾಗಾರ್ಜುನ ಸ್ಥಾವರ
ವಾರಗಳ ಕಾಲ ಸ್ಥಗಿತ
ಪಿಎಸ್ಎಲ್ವಿ-ಸಿ೭ದ ಯಶಸ್ವಿ
ಉಡಾವಣೆ
|