|
ಸಾಧುಗಳಿಂದ `ಶಶಿ ಸ್ನಾನ'ವನ್ನು ಬಹಿಷ್ಕರಿಸುವ ಬೆದರಿಕೆ
ಅಲಹಾಬಾದ್: ಮಲಿನಗೊಂಡ ಗಂಗಾ ನದಿಯ ಗುಣಮಟ್ಟವನ್ನು
ಹೆಚ್ಚಿಸದಿದ್ದರೆ ಜ.೧೫ರಂದು ಅರ್ಧ ಕುಂಭದ `ಶಶಿ ಸ್ನಾನ'ವನ್ನು
ಬಹಿಷ್ಕರಿಸುವುದಾಗಿ ಸಾಧುಗಳು ಹೇಳಿದ್ದಾರೆ.
ಅಲಹಾಬಾದ್ ಉಚ್ಚ ನ್ಯಾಯಾಲಯ ಗಂಗಾ ಸಂಗಮ ಸ್ಥಳದಲ್ಲಿ
ಸ್ವಚ್ಚತೆ ಮಾಡಬೇಕು ಮತ್ತು ನೀರಿನ ಮಟ್ಟವನ್ನು ಹೆಚ್ಚಿಸಬೇಕು
ಎಂದು ಆದೇಶವನ್ನು ಹೊರಡಿಸಿದ್ದರೂ ಸರ್ಕಾರ ಯಾವುದೇ
ಕಾರ್ಯಾಚರಣೆ ಕೈಗೊಂಡಿಲ್ಲ. ಸಾಧುಗಳ `ಖಾಕ್ ಚೌಕ್ ಸಂಘಟನಾ
ಮಂಡಳಿ' ಕೊನೆಯ ಎಚ್ಚರಿಕೆ ಇದು ಎಂದು ಹೇಳಿದೆ.
ಸಂಗಮಕ್ಕೆ ನರೋರಾ ಅಣೆಕಟ್ಟಿನಿಂದ ಹರಿದು ಬರುವ ನೀರನ್ನು ಉಪ
ಕಾಲುವೆಗಳ ಮೂಲಕ ಬೇರೆಕಡೆ ತಿರುಗಿಸಬಾರದು ಎಂದು ಉತ್ತರ
ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿತ್ತು.
ಈ ಬಗ್ಗೆ ಚಳುವಳಿ ನಡೆಸುತ್ತಿರುವವರಲ್ಲೊಬ್ಬರಾದ ಸ್ವಾಮಿ ಹರಿ
ಚೈತನ್ಯ ಬ್ರಹ್ಮಚಾರಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ
ತಾವು `ಜಲ ಸಮಾಧಿ'ಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಇನ್ನಷ್ಟು
ಬೀದಿನಾಯಿ ನಿರ್ಮೂಲನೆಗೆ
ಒತ್ತಾಯಿಸಿ ಪ್ರತಿಭಟನೆ
ಐಟಿಯ ಹೊಸತಾಣವಾಗುತ್ತಿರು ಜೈಪುರ್
ಮೂವತ್ನಾಲ್ಕು ಪೂರೈಸಿದ ದ್ರಾವಿಡ್
ನಾಗಾರ್ಜುನ ಸ್ಥಾವರ
ವಾರಗಳ ಕಾಲ ಸ್ಥಗಿತ
ಪಿಎಸ್ಎಲ್ವಿ-ಸಿ೭ದ ಯಶಸ್ವಿ
ಉಡಾವಣೆ
ಬೆಂಗಳೂರು ಡ್ರೀಮ್ಸ್:
ಎಸ್ಸೆಮ್ಮೆಸ್ನಿಂದಲೂ ಮಾಹಿತಿ
ಮಂಗಳೂರಿನಲ್ಲಿ ಉಗ್ರ
ಮುಖಂಡನ ಸೆರೆ?
ಲಂಚಕೋರ ಸಂಸದರ
ವಜಾ ಸರಿ: ಸುಪ್ರೀಂ ಕೋರ್ಟ್
|