|
ಬೀದಿನಾಯಿ ನಿರ್ಮೂಲನೆಗೆ ಒತ್ತಾಯಿಸಿ ಪ್ರತಿಭಟನೆ
ಬೆಂಗಳೂರು: ಜನವರಿ ೫ರಂದು ಚಂದ್ರಾ ಲೇ ಔಟ್ನಲ್ಲಿ
ಬೀದಿನಾಯಿಗಳ ದಾಳಿಯಿಂದ ೭ ವರ್ಷದ ಶ್ರೀದೇವಿ ಮರಣಹೊಂದಿದ
ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಬೆಂಗಳೂರು
ಮಹಾನಗರಪಾಲಿಕೆಯ ಬಳಿ ಪ್ರತಿಭಟನಾ
ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

ಬೀದಿ ನಾಯಿಗಳ ನಿರ್ಮೂಲನೆಗೆ ಕೇವಲ `ಸಂತಾನ ಹರಣ'ವಲ್ಲ ನಗರ
ಪಾಲಿಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಆಧುನಿಕ ಕ್ರಮ
ಬಳಸಿ ಒಂದು ತಿಂಗಳೊಳಗೆ ಬೀದಿ ನಾಯಿಗಳ ಹಾವಳಿಯಿಂದ ಮಹಾನಗರ
ಪಾಲಿಕೆ ರಕ್ಷಿಸಬೇಕು ಎನ್ನುವುದು ಪ್ರತಿಭಟನಾಕಾರರ
ಒತ್ತಾಯವಾಗಿದೆ. ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್
ಆರ್ಗನೈಸೇಷನ್ (ಎಐಡಿವೈಓ) ಮತ್ತು ಮೆಡಿಕಲ್ ಸರ್ವೀಸ್ ಸೆಂಟರ್
(ಎಂಎಸ್ಸಿ) ಜಂಟಿಯಾಗಿ ಈ ಪ್ರತಿಭಟನಾ ಮೆರವಣಿಗೆಯನ್ನು
ಹಮ್ಮಿಕೊಂಡಿತ್ತು.
ಇನ್ನಷ್ಟು
ಪಶ್ಚಿಮ ಬಂಗಾಳ ಬಂದ್
ಯಶಸ್ವಿ
ವಿಶ್ವ ಕನ್ನಡ ಸಮ್ಮೇಳನ
ಉದ್ಘಾಟನೆಗೆ ರಾಷ್ಟ್ರಪತಿ?
ಇಮ್ರಾನ್ ಬಂಧನ:
ಬೆಳಕಿಗೆ ಬಂದ ಇನ್ನಷು ಮಾಹಿತಿ
ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ
ಉಗ್ರಗಾಮಿ
ಬೆಂಗಳೂರಿನಲ್ಲಿ ಸೈಬರ್
ಸೆಕ್ಯೂರಿಟಿ ಲ್ಯಾಬ್
ಶಾಸ್ತ್ರೋಕ್ತವಾಗಿ
ಪ್ರಾರಂಭವಾದ ಬನಶಂಕರಿ ಜಾತ್ರೆ
ವಿಕಾಲಾಂಗರಿಗೆ ಉದ್ಯೋಗ
ತರಬೇತಿ
ಕೆಪಿಎಸ್ಸಿ ನೇಮಕದಲ್ಲಿ
ಅವ್ಯವಹಾರ: ಧರಣಿ
|