|
ಮಂಗಳೂರಿನಲ್ಲಿ ಉಗ್ರ ಮುಖಂಡನ ಸೆರೆ?
ಮಂಗಳೂರು: ಶುಕ್ರವಾರ ಬೆಂಗಳೂರಿನಲ್ಲಿ ಬಿಲಾಲ್
ಅಲಿಯಾಸ್ ಇಮ್ರಾನ್ನ ಬಂಧನದ ಹಿಂದೆಯೇ ಮಂಗಳೂರಿಗೆ
ಆಗಮಿಸಿದ ವಿಶೇಷ ಪೊಲೀಸ್ ತಂಡ ಸೋಮವಾರ (ಜ.೮) ರಾತ್ರಿ ಶಂಕಿತ
ಉಗ್ರನನ್ನು ಬಂಧಿಸಿದೆ.
ಬಂಧನದಲ್ಲಿರುವ ಶಂಕಿತ ಉಗ್ರ ಇಮ್ರಾನ್ ನೀಡಿದ ಮಾಹಿತಿಯ
ಮೇರೆಗೆ ಸೋಮವಾರ ಸಂಜೆ ಮಂಗಳೂರಿಗೆ ಆಗಮಿಸಿದ ವಿಶೇಷ
ಪೊಲೀಸ್ ತಂಡ ಬಂಟ್ವಾಳದ ಅಬ್ದುಲ್ ಲತೀಫ್ ಎನ್ನುವವನನ್ನು ಬಂಧಿಸಿ
ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಬಂಟ್ವಾಳದ ಶಂಕಿತ ಉಗ್ರ ಕರ್ನಾಟಕದಲ್ಲಿ ಉಗ್ರಗಾಮಿ
ಚಟುವಟಿಕೆಯನ್ನು ನಿಯಂತ್ರಿಸುತ್ತಿದ್ದ. ಐಐಎಸ್ಸಿ ಮೇಲೆ ನಡೆದ
ಉಗ್ರರ ಧಾಳಿಯ ಹಿಂದೆ ಇವನ ಕೈವಾಡವಿರಬಹುದು ಎನ್ನುವ ಶಂಕೆ
ಪೊಲೀಸರು ವ್ಯಕ್ತಪಡಿಸಿದ್ದಾರೆ ಎಂದು ಕರ್ನಾಟಕದ ಪ್ರಮುಖ ದಿನ
ಪತ್ರಿಕೆಯೊಂದು ವರದಿ ಮಾಡಿದೆ.
ಇನ್ನಷ್ಟು
ಪಶ್ಚಿಮ ಬಂಗಾಳ ಬಂದ್
ಯಶಸ್ವಿ
ವಿಶ್ವ ಕನ್ನಡ ಸಮ್ಮೇಳನ
ಉದ್ಘಾಟನೆಗೆ ರಾಷ್ಟ್ರಪತಿ?
ಇಮ್ರಾನ್ ಬಂಧನ:
ಬೆಳಕಿಗೆ ಬಂದ ಇನ್ನಷು ಮಾಹಿತಿ
ಬೆಂಗಳೂರಿನಲ್ಲಿ ಸೆರೆ ಸಿಕ್ಕಿದ
ಉಗ್ರಗಾಮಿ
ಬೆಂಗಳೂರಿನಲ್ಲಿ ಸೈಬರ್
ಸೆಕ್ಯೂರಿಟಿ ಲ್ಯಾಬ್
ಶಾಸ್ತ್ರೋಕ್ತವಾಗಿ
ಪ್ರಾರಂಭವಾದ ಬನಶಂಕರಿ ಜಾತ್ರೆ
ವಿಕಾಲಾಂಗರಿಗೆ ಉದ್ಯೋಗ
ತರಬೇತಿ
ಕೆಪಿಎಸ್ಸಿ ನೇಮಕದಲ್ಲಿ
ಅವ್ಯವಹಾರ: ಧರಣಿ
|