|
ಬಜೆಟ್ನ ಶೇ. ೨೦ರಷ್ಟು ಕೃಷಿಗೆ ಮೀಸಲು
ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ವಾರ್ಷಿಕವಾಗಿ ಶೇ.೪.೫
ಪ್ರಗತಿ ಸಾಧಿಸಲು ಮುಂದಿನ ಬಜೆಟ್ನಲ್ಲಿ ಶೇಕಡಾ ೧೦ರಷ್ಟು
ಮೊತ್ತವನ್ನು ಕೃಷಿ ಕ್ಷೇತ್ರಕ್ಕೆ ಮೀಸಲಿಡಲು ಸಮ್ಮಿಶ್ರ ಸರ್ಕಾರ
ನಿರ್ಧರಿಸಿದೆ.
ಈ ವಿಷಯವನ್ನು ಗುರುವಾರ `ಕರ್ನಾಟಕ ಕೃಷಿ ನೀತಿ-೨೦೦೬' ಬಿಡುಗಡೆ
ಮಾಡಿದ ಉಪಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ಕೃಷಿ ನೀತಿಯನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ
ಕುಮಾರಸ್ವಾಮಿ `ರೈತರ ಆತ್ಮಹತ್ಯೆ ತಡೆಯಲು ಪೂರಕವಾಗಿ ಈ
ಕೃಷಿ ನೀತಿಯನ್ನು ರಚಿಸಲಾಗಿದೆ' ಎಂದು ಹೇಳಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕೃಷಿ ಸಚಿವ ಬಂಡೆಪ್ಪ ಕಾಶೆಂಪೂರ್
`ರೈತರಿಗೆ ಬಹು ಉಪಯುಕ್ತವಾಗಬಲ್ಲ ೫೪ ಅಂಶಗಳನ್ನು ಕೃಷಿ ನೀತಿ
ಹೊಂದಿದೆ' ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ಸಲಹೆಯಂತೆ ಸಮಗ್ರ ಕೃಷಿ ನೀತಿಯನ್ನು
ಅಳವಡಿಸಿಕೊಂಡ ಪ್ರಥಮ ರಾಜ್ಯ ಎನ್ನುವ ಹೆಗ್ಗಳಿಕೆ ಕರ್ನಾಟಕ
ಪಾತ್ರವಾಗಿದೆ.
ಇನ್ನಷ್ಟು
ಶ್ರೀಗಂಧ ಅಂಚೆ ಚೀಟಿ
ಬಿಡುಗಡೆ
ಯುವರಾಜ್
ಹುಟ್ಟುಹಬ್ಬದಲ್ಲಿ ಗಲಾಟೆ
ಇನ್ಫಿ ಕ್ಯಾಂಪಸಿನಲ್ಲಿ ಕಟ್ಟಡ
ಕುಸಿತ ಐವರ ಸಾವು
ಜನವರಿಯಲ್ಲಿ ಕಸ್ತೂರಿ
ವಾಹಿನಿ ಪ್ರಾರಂಭ
ಅಣುಬಂಧಕ್ಕೆ ಬಿಜೆಪಿ
ಅಸಮಧಾನ
ಯಶಸ್ವಿಯಾದ ರಕ್ಷಣಾ
ವೇದಿಕೆಯ ಕಾಲ್ನಡಿಗೆ ಜಾಥ
ಬಾಹ್ಯಾಕಾಶಕ್ಕೆ ಸೇರಿದ
ಸುನೀತ ವಿಲಿಯಮ್ಸ್
ಕುಮಾರಸ್ವಾಮಿಯ ಹೊಸ
ಅವತಾರ
|