|
ಅಂತೂ ಇಂತೂ ಸಿದ್ದು ಗೆದ್ದರು
ಮೈಸೂರು: ತಿಂಗಳುಗಳಿಂದ ಕಾತರದಿಂದ ಕಾಯುತ್ತಿದ್ದ
ಚಾಂಮುಂಡೇಶ್ವರಿ ಉಪಚುನಾವಣೆ ಕಾಂಗ್ರೆಸ್ ಸಿದ್ದರಾಮಯ್ಯನವರ
ಗೆಲುವಿನೊಂದಿಗೆ ಮುಕ್ತಾಯ ಗೊಂಡಿದೆ.
ಪ್ರಬಲ ಪ್ರತಿಸ್ಪರ್ಧಿ ಜೆಡಿಎಸ್ನ ಶಿವಬಸಪ್ಪ ಅವರಿಗಿಂತ ೨೫೭ ಮತಗಳ
ಅಂತರದಿಂದ ರೋಚಕ ಗೆಲುವು ಸಾಧಿಸಿದ್ದಾರೆ.
ದೇವೇಗೌಡರ ಜೊತೆ ವಿರೋಧ ಕಟ್ಟಿಕೊಂಡು `ಅಹಿಂದ' ಸಂಘಟನೆ
ಮಾಡಿದರು. ನಂತರ ಕಾಂಗ್ರೆಸ್ ಸೇರಿದರು. ದೇವೇಗೌಡರಿಗೆ ಬುದ್ದಿ
ಕಲಿಸುತ್ತೇನೆ ಎಂದು ತಾವು ಮಾಡಿದ ಶಪಥವನ್ನು ಈ
ಚುನಾವಣೆಯ ಮೂಲಕ ಪೂರ್ಣಗೊಳಿಸಿದ್ದಾರೆ.
ಗೆಲುವಿಗೆ ಸಾಕ್ಷಿಯಂತಿದ್ದ ಸಿದ್ದರಾಮಯ್ಯನವರ
ಚಿತ್ರಗಳು
 
 

ಇನ್ನಷ್ಟು
ಗೆಲುವಿನ ಹಾದಿಗೆ
ಮರಳುತ್ತಿರುವ ಕಾಂಗ್ರೆಸ್
೧೧ನೇ
ಸುತ್ತಿನ ಮತ ಎಣಿಕೆಯಲ್ಲೂ ಜೆಡಿಎಸ್ನದೇ ಮೇಲುಗೈ
೯ ನೇ
ಸುತ್ತಿನ ಮತ ಎಣಿಕೆ: ಸಿದ್ದು ಹಿಂದೆ
ಉಪಚುನಾವಣೆ ೮ನೇ ಸುತ್ತಿನಲ್ಲಿ ಸಿದ್ದು ಮುನ್ನಡೆ
ಮದುವೆಯಾಗಿ
ಮೋಸಹೋದ ಉ.ಕ ಹುಡುಗಿಯರು
ರಾಜ್ಯದ ಆರು ಜಿಲ್ಲೆಗಳಿಗೆ
೨,೬೮೯ ಕೋಟಿ ರೂ.
ಶಿಬು ಸೊರೇನ್ಗೆ ಜೀವಾವಧಿ
ಶಿಕ್ಷೆ
ಕಲಾಂಗೆ ಬೆಂಬಲ ನೀಡಿದ ಬಿಜೆಪಿ
ರಾಜ್ಯಕ್ಕೆ ಕೈಕೊಟ್ಟ
ಮುಂಗಾರು ಮಳೆ
ಏರ್ ಡೆಕ್ಕನ್ಗೆ ಎಕ್ಸ್ಪ್ರೆಸ್
ಟ್ರಾವೆಲ್ ಪ್ರಶಸ್ತಿ
ಮುಂಬೈಯಲ್ಲಿ ಮೊಳಗಿದ
ಕನ್ನಡದ ಕೂಗು
|