|
ನವಜೋತ್ ಸಿಧುಗೆ ೩ ವರ್ಷಗಳ ಶಿಕ್ಷೆ
ಚಂಡೀಗಡ: ೧೮ ವರ್ಷಗಳ ಹಿಂದೆ ಒಬ್ಬನನ್ನು ಕೊಲೆ ಮಾಡಿದ
ಅಪರಾಧಕ್ಕಾಗಿ ಪಂಜಾಬ್-ಹರಿಯಾಣ ಉಚ್ಚ ನ್ಯಾಯಾಲಯ ಬುಧವಾರ
ನವಜೋತ್ ಸಿಂಗ್ ಸಿಧು ಮತ್ತು ಮತ್ತೊಬ್ಬ ಆರೋಪಿ ರೂಪಿಂದರ್
ಸಿಂಗ್ ಅವರಿಗೆ ಮೂರು ವರ್ಷಗಳ ಶಿಕ್ಷೆ ಹಾಗೂ ೧ ಲಕ್ಷ ರೂ. ದಂಡ
ವಿಧಿಸಿದೆ.
ಈ ಮೊದಲೇ ಸಿದ್ದು ಅವರನ್ನು ತಪ್ಪಿತಸ್ಥ ಎಂದು ತೀರ್ಮಾನಿಸಿದ್ದ
ನ್ಯಾಯಾಲಯ ಬುಧವಾರ ಶಿಕ್ಷೆಯ ಸ್ವರೂಪವನ್ನು ಪ್ರಕಟಿಸಿತು.
ಮೆಹ್ತಾಬ್ ಸಿಂಗ್ ಗಿಲ್ ಮತ್ತು ಬಲ್ದೇವ್ಸಿಂಗ್ರನ್ನು ಒಳಗೊಂಡ
ನ್ಯಾಯ ಪೀಠ ಈ ಶಿಕ್ಷೆಯನ್ನು ವಿಧಿಸಿದೆ.
`ನಾನು ಮುಗ್ಧ. ಈ ಘಟನೆಯಲ್ಲಿ ನನ್ನ ಯಾವ ತಪ್ಪೂ ಇಲ್ಲ'
ಎಂದು ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರ ಸಿಧು
ಪ್ರತಿಕ್ರಿಯಿಸಿದ್ದಾರೆ.
ಸಿಧುಗೆ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ ೨೦೦೭ ಜನವರಿ
೩೧ರ ತನಕ ತೀರ್ಪನ್ನು ಅಮಾನತ್ತಿನಲ್ಲಿ ಇಡಲಾಗಿದ್ದು ಸಿಧು
ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ
ಹೇಳಿದ್ದಾರೆ.
ಇನ್ನಷ್ಟು
ಗೆಲುವಿನ ಹಾದಿಗೆ
ಮರಳುತ್ತಿರುವ ಕಾಂಗ್ರೆಸ್
೧೧ನೇ
ಸುತ್ತಿನ ಮತ ಎಣಿಕೆಯಲ್ಲೂ ಜೆಡಿಎಸ್ನದೇ ಮೇಲುಗೈ
೯ ನೇ
ಸುತ್ತಿನ ಮತ ಎಣಿಕೆ: ಸಿದ್ದು ಹಿಂದೆ
ಉಪಚುನಾವಣೆ ೮ನೇ ಸುತ್ತಿನಲ್ಲಿ ಸಿದ್ದು ಮುನ್ನಡೆ
ಮದುವೆಯಾಗಿ
ಮೋಸಹೋದ ಉ.ಕ ಹುಡುಗಿಯರು
ರಾಜ್ಯದ ಆರು ಜಿಲ್ಲೆಗಳಿಗೆ
೨,೬೮೯ ಕೋಟಿ ರೂ.
ಶಿಬು ಸೊರೇನ್ಗೆ ಜೀವಾವಧಿ
ಶಿಕ್ಷೆ
ಕಲಾಂಗೆ ಬೆಂಬಲ ನೀಡಿದ ಬಿಜೆಪಿ
ರಾಜ್ಯಕ್ಕೆ ಕೈಕೊಟ್ಟ
ಮುಂಗಾರು ಮಳೆ
ಏರ್ ಡೆಕ್ಕನ್ಗೆ ಎಕ್ಸ್ಪ್ರೆಸ್
ಟ್ರಾವೆಲ್ ಪ್ರಶಸ್ತಿ
ಮುಂಬೈಯಲ್ಲಿ ಮೊಳಗಿದ
ಕನ್ನಡದ ಕೂಗು
|