|
೧೯ನೇ ಸುತ್ತಿನ ಮತ ಎಣಿಕೆ: ತಕ್ಕಡಿಯಂತೆ ತೂಗುತ್ತಿರುವ
ಫಲಿತಾಂಶ
ಮೈಸೂರು: ಮೈಸೂರಿನ ಮಹಾರಾಜ ಕಾಲೇಜಿನಲ್ಲಿ
ನಡೆಯುತ್ತಿರುವ ಮತ ಎಣಿಕೆ ಒಮ್ಮೆ ಕಾಂಗ್ರೆಸ್ ಮುಖದ ಮೇಲೆ
ನಗು ಮೂಡಿಸಿದರೆ, ಮತ್ತೊಮ್ಮೆ ಜೆಡಿಸ್ನವರಿಗೆ ಸಂತೋಷ
ನೀಡುತ್ತಿದೆ.

ಈಗ ಬಂದ ವರದಿಯಂತೆ ೧೯ನೇ ಸುತ್ತಿನ ಮತ ಎಣಿಕೆ ಮುಗಿದಿದ್ದು
ಕಾಂಗ್ರೆಸ್ನ ಸಿದ್ಧರಾಮಯ್ಯ ೧,೬೩೮ ಮತಗಳಿಂದ ಮುನ್ನೆಡೆ
ಸಾಧಿಸಿದ್ದಾರೆ.
ಸಮಾಜವಾದಿ ಪಾರ್ಟಿ ೧೩೨೨ ಮತಗಳನ್ನು ಪಡೆದಿದೆ. ಬಂಡಾಯ
ಅಭ್ಯರ್ಥಿಯಾಗಿ ಸ್ಪರ್ಧಿಸಿದ ಗುರುಸ್ವಾಮಿ ಕೇವಲ ೩೩೧ ಮತಗಳನ್ನು
ಪಡೆದಿದ್ದಾರೆ.
ಚುನಾವಣೆಯ ಫಲಿತಾಂಶದ ಪ್ರಕಟಣೆಗೆ ಸ್ವಲ್ಪ ವಿಳಂಬವಾಗಬಹುದು
ಎನ್ನಲಾಗಿದೆ.
ಇನ್ನಷ್ಟು
೧೧ನೇ
ಸುತ್ತಿನ ಮತ ಎಣಿಕೆಯಲ್ಲೂ ಜೆಡಿಎಸ್ನದೇ ಮೇಲುಗೈ
೯ ನೇ
ಸುತ್ತಿನ ಮತ ಎಣಿಕೆ: ಸಿದ್ಧು ಹಿಂದೆ
ಉಪಚುನಾವಣೆ ೮ನೇ ಸುತ್ತಿನಲ್ಲಿ ಸಿದ್ಧು ಮುನ್ನಡೆ
ಮದುವೆಯಾಗಿ
ಮೋಸಹೋದ ಉ.ಕ ಹುಡುಗಿಯರು
ರಾಜ್ಯದ ಆರು ಜಿಲ್ಲೆಗಳಿಗೆ
೨,೬೮೯ ಕೋಟಿ ರೂ.
ಶಿಬು ಸೊರೇನ್ಗೆ ಜೀವಾವಧಿ
ಶಿಕ್ಷೆ
ಕಲಾಂಗೆ ಬೆಂಬಲ ನೀಡಿದ ಬಿಜೆಪಿ
ರಾಜ್ಯಕ್ಕೆ ಕೈಕೊಟ್ಟ
ಮುಂಗಾರು ಮಳೆ
ಏರ್ ಡೆಕ್ಕನ್ಗೆ ಎಕ್ಸ್ಪ್ರೆಸ್
ಟ್ರಾವೆಲ್ ಪ್ರಶಸ್ತಿ
ಮುಂಬೈಯಲ್ಲಿ ಮೊಳಗಿದ
ಕನ್ನಡದ ಕೂಗು
|