|
ಅಪತ್ತು ನಿರ್ವಹಣೆ ಸಭೆಗೆ ಪ್ರಧಾನಿ ಚಾಲನೆ
ನವದೆಹಲಿ: ಪ್ರಪಥಮ ಬಾರಿಗೆ ನಡೆಯಲಿರುವ ಅಪತ್ತು
ನಿರ್ವಹಣೆ ಕಾಂಗ್ರೆಸ್ ಅನ್ನು ಪ್ರಧಾನಿ ಮನಮೋಹನ್ ಸಿಂಗ್
ಉದ್ಘಾಟಿಸಲಿದ್ದಾರೆ.
ನವದೆಹಲಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ೫೦೦ಕ್ಕೂ ಅಧಿಕ
ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಅಧಿಕಾರಿಗಳು, ವಿವಿಧ ಸಂಶೋಧನಾ
ಕೇಂದ್ರಗಳ ಪ್ರತಿನಿಧಿಗಳು, ಖಾಸಗಿವಲಯದ ಉದ್ದಿಮೆದಾರರು
ಭಾಗವಹಿಸಲಿದ್ದಾರೆ.
ಎರಡು ದಿನ ನಡೆಯಲಿರುವ ಈ ಸಭೆಯನ್ನು ನ್ಯಾಷನಲ್ ಇನ್ಸ್ಟಿ
ಟೂಟ್ ಆಫ್ ಮ್ಯಾನೇಜ್ಮೆಂಟ್ (ಎನ್ಐಡಿಎಂ) ಆಯೋಜಿಸಿದೆ.
ಅಪತ್ತು ನಿರ್ವಹಣೆಯಲ್ಲಿ ಒದಗಬಹುದಾದ ವಿವಿಧ ತೊಂದರೆ ಹಾಗೂ
ಕೈಗೊಳ್ಳಬೇಕಾದ ಕ್ರಮಗಳು, ನಾಗರಿಕರ ಪಾತ್ರ ಮುಂತಾದ
ವಿಷಯಗಳ ಮೇಲೆ ಚರ್ಚೆ ನಡೆಯಲಿದೆ.
ಇನ್ನಷ್ಟು
ಕನ್ನಡಿಗರ ಮನದಲ್ಲಿ
ಇನ್ನೂ ನೆಲೆಸಿರುವ ಸರ್.ಎಂ. ವಿ
ರೈತರ ಆತ್ಮಹತ್ಯೆ ತಡೆಗೆ
ಪ್ಯಾಕೇಜ್ ಘೋಷಣೆ
ಬುದ್ಧನೆಡೆಗೆ.. ಮರಳಿ
ಮನೆಗೆ: ಬೃಹತ್ ಸಮಾವೇಶ
ಸಕ್ಕರೆ ಕಾರ್ಖಾನೆ
ಅಭಿವೃದ್ಧಿಗೆ ಸಹಕಾರಿ ಸಂಸ್ಥೆ
ಎಸ್ಜಿಪಿಸಿಯ ಮುಖ್ಯಸ್ಥರಾಗಿ
ಮಕ್ಕಾರ್ ಪುನರಾಯ್ಕೆ
ದೇಶದ ಪ್ರಥಮ ಚಿಟ್ಟೆ
ಉದ್ಯಾನದ ಉದ್ಘಾಟನೆ
|