|
ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್ಚಾಲಿತ ಬಸ್ಸು
ಬೆಂಗಳೂರು: ರಾಜ್ಯದ ಮಹತ್ವಾಕಾಂಕ್ಷೆಗಳಲ್ಲೊಂದಾದ
ವಿದ್ಯುತ್ಚಾಲಿತ ಬಸ್ಸುಗಳನ್ನು ಸದ್ಯದಲ್ಲೇ ರಾಜ್ಯ, ಕೇಂದ್ರ
ಸರ್ಕಾರದ ಸಹಕಾರದೊಂದಿಗೆ ಕರ್ನಾಟಕ ಜನೆತೆಗೆ ಪರಿಚಯಿಸಲಿದೆ.
ಕೇಂದ್ರ ಸರ್ಕಾರ ರಾಜ್ಯಗಳಿಗೆ ದೊಡ್ಡ ನಗರಗಳಲಿ ಪರಿಸರ
ಮಾಲಿನ್ಯ ತಡೆಯಲು ವಿದ್ಯುತ್ಚಾಲಿತ ಬಸ್ಸುಗಳನ್ನು ಪ್ರಾರಂಭಿಸಲು
ಸೂಚಿಸಿದ ಹಿನ್ನೆಲೆಯಲ್ಲಿ ಈ ಯೋಜನೆ ಶೀಘ್ರವೇ ಜಾರಿಬರುವ ಸಾಧ್ಯತೆ
ಇದೆ.
ಈ ಯೋಜನೆ ಅನುಷ್ಠಾನಕ್ಕೆ ಬಂದಲ್ಲಿ ಕರ್ನಾಟಕ ದೇಶದ ಪ್ರಥಮ
ವಿದ್ಯುತ್ಚಾಲಿತ ಪ್ರಯಾಣಿಕ ಬಸ್ಸುನ್ನು ಹೊಂದಿದ ರಾಜ್ಯವಾಗಲಿದೆ.
ಟ್ರಾಫಿಕ್ ಮತ್ತಿತರ ತೊಂದರೆ ಕಾರಣ ವಿದ್ಯುತ್ಚಾಲಿತ ಬಸ್ಸುನ್ನು
ಮೊದಲು ಮೈಸೂರಿನಲ್ಲಿ ಪ್ರಾರಂಭಿಸಿ ನಂತರ ಮಂಗಳೂರು ಮತ್ತು
ಬೆಂಗಳೂರಿನಲ್ಲಿಯೂ ಪ್ರಾರಂಭಿಸುವ ಉದ್ದೇಶ ಸರ್ಕಾರಕ್ಕಿದೆ.
ರಾಜ್ಯ ಸಾರಿಗೆ ಸಚಿವ ಎನ್. ಚೆಲುವರಾಯಸ್ವಾಮಿ `ಕನ್ನಡಿಗರಿಗೆ
ಇದೊಂದು ಸುವರ್ಣ ಕರ್ನಾಟಕದ ಉಡುಗೊರೆ' ಎಂದು ಬಣ್ಣಿಸಿದ್ದಾರೆ.
ಇನ್ನಷ್ಟು
ಸ್ಯಾಮ್ ಪಿತ್ರೋಡಗೆ `ದಿ ಎಕಾನಾಮಿಸ್ಟ್' ನಿಂದ ಗೌರವ
ರಾಜ್ಯದಿಂದ ಏಫ್೧ ರೇಸ್ ಟ್ರಾಕ್ಗಾಗಿ ಅರ್ಜಿ
ನ.೧೪ರಿಂದ ರಾಜ್ಯದಲ್ಲಿ ಸಹಕಾರಿ ಸಪ್ತಾಹ
ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಅಡ್ಡಿ
ಕರಾಳ ದಿನಾಚರಣೆಗೆ ಡಿ.೧೧ರಂದು ಮುಹೂರ್ತ
ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ
ಅಂತರ್ಜಾಲದ ಮೂಲಕ ತೆರಿಗೆ ವಂಚಕರ ಪತ್ತೆ
|