|
ನವೆಂಬರ್ ೧೬ರಿಂದ ತಲಕಾಡಿನಲ್ಲಿ ಮಹಾ ಉತ್ಸವ
ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆ ಟಿ.
ನರಸೀಪುರ ತಾಲೂಕಿನ ತಲಕಾಡು ಕ್ಷೇತ್ರವು ಶತಮಾನದ ಮೊದಲ
ಮಹಾ ಉತ್ಸವ ಹಾಗೂ ಪಂಚಲಿಂಗ ದರ್ಶನಕ್ಕೆ ಸಜ್ಜಾಗುತ್ತಿದೆ.
ಮಹೋತ್ಸವದ ಪ್ರಕ್ರಿಯೆ ನ.೧೬ಕ್ಕೆ ಆರಂಭವಾಗುತ್ತದೆ. ನ.
೨೦ರಂದು ಪಂಚಲಿಂಗ ದರ್ಶನ ನಡೆಯಲಿದೆ.
ತಲಕಾಡು ಸುತ್ತಮುತ್ತಲ ಪ್ರದೇಶ ಮರಳಿನ ದಿಣ್ಣೆಗಳಿಂದ
ಕೂಡಿದ್ದು, ಹತ್ತಿರದಲ್ಲೇ ಕಾವೇರಿ ಹಾಗೂ ಕಪಿಲೆ ನದಿಯ
ಸಂಗಮವಿದೆ.
ತಲಕಾಡಿನಲ್ಲಿರುವ ವೈದ್ಯನಾಥೇಶ್ವರ, ಪಾತಾಳೇಶ್ವರ,
ಮರುಳೇಶ್ವರ, ಅರ್ಕೇಶ್ವರ ದೇವಾಲಯಗಳು ಹಾಗೂ
ಹತ್ತಿರದಲ್ಲಿರುವ ಮುಡುಕು ತೊರೆಯಲ್ಲಿ ಮಲ್ಲಿಕಾರ್ಜುನ
ದೇವಾಲಯವೂ ಸೇರಿ ಪಂಚಲಿಂಗ ದರ್ಶನವನ್ನು ನೀಡಲಿದೆ.
ಪಂಚಲಿಂಗ ದರ್ಶನ ಮಹೋತ್ಸವದ ಆಚರಣೆ ಹಾಗೂ ತಲಕಾಡು
ಪ್ರದೇಶದ ವಿವಿಧ ಅಭಿವೃದ್ಧಿ ಕಾರ್ಯಕ್ಕಾಗಿ ಸರ್ಕಾರವು ೪೫ ಕೋಟಿ
ರೂ. ಬಿಡುಗಡೆ ಮಾಡಿದೆ. ರಾಜ್ಯದ ವಿವಿದೆಡೆಗಳಿಂದ ೩೦೦ ಬಸ್ ವ್ಯವಸ್ಥೆ
ಮಾಡಲಾಗಿದೆ.
ಇನ್ನಷ್ಟು
ಭದ್ರಾ ಮೇಲ್ದಂಡೆ ಯೋಜನೆಗೆ ಸಂಪುಟ ಒಪ್ಪಿಗೆ
ಹೊಸ ಕೃಷಿ ನೀತಿಗೆ ಒಪ್ಪಿಗೆ ನೀಡಿದ ರಾಜ್ಯ ಸಂಪುಟ
ದಾವಣಗೆರೆ ಅಭಿವೃದ್ಧಿಗೆ ೮೮.೫೦ ಕೋಟಿ ರೂ. ಬಿಡುಗಡೆ
ಅಮೇರಿಕಾದ
ಚುನಾವಣೆಯಲ್ಲಿ
ಸತ್ತವರೂ ಗೆಲ್ಲಬಹುದು
ಬುಷ್ಗೆ ಮುಖಭಂಗ ಮಾಡಿದ ಚುನಾವಣೆ
ಮಂಗಳೂರು ಗಲಭೆ: ೩೭೦ ಅಹವಾಲುಗಳ ಸ್ವೀಕಾರ
ಶಾಲಾಭಿವೃದ್ಧಿ ಸಮಿತಿಗಳಿನ್ನು ರಾಜಕೀಯದಿಂದ ಮುಕ್ತ
ರಾಜ್ಯದಿಂದ ೬,೦೦೦ಕ್ಕೂ ಅಧಿಕ ಜನ ಹಜ್ ಯಾತ್ರೆಗೆ
ಇಥೆನಾಲ್ ಬೆರತ ಪೆಟ್ರೋಲ್ ಬಳಕೆಗೆ ಭಾರತ ಇಂಗಿತ
ಚಾಮುಂಡೇಶ್ವರಿ ಉ.ಚ: ರಾಜಕೀಯ ಬೆಳವಣಿಗೆಗಳು
ಭೂ ಕಬಳಿಸಿದ ಅಂಗಡಿಗಳಿಗೆ ಬೆಂ.ಮ.ಪಾ ಬೀಗ ಮುದ್ರೆ
ಭಯೋತ್ಪಾದಕತೆ : ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ
|