|
ರಾಜ್ಯದಲ್ಲಿ ಸುವರ್ಣ ಸಂಭ್ರಮದ ಆಚರಣೆ
ಬೆಂಗಳೂರು: ರಾಜ್ಯಕ್ಕೆ ೫೦ ವರ್ಷ ತುಂಬಿದ ಹಿನ್ನೆಲೆಯಲ್ಲಿ
ವಿಶೇಷವಾಗಿ ಕನ್ನಡರಾಜ್ಯೋತ್ಸವವನ್ನು ರಾಜ್ಯದಾದ್ಯಂತ
ಆಚರಿಸಲಾಯಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವೈಭವಯುತವಾಗಿ `ಸುವರ್ಣ
ಕರ್ನಾಟಕ' ಸಮಾರಂಭವನ್ನು ಆಯೋಜಿಸಲಾಗಿತ್ತು. ಮುಖ್ಯಮಂತ್ರಿ
ಎಚ್. ಡಿ. ಕುಮಾರಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
`ಅಗತ್ಯವಿದ್ದಷ್ಟೇ ಇಂಗ್ಲಿಷ್ ಬಳಕೆ ಮಾಡಲಾಗುವುದು ಮತ್ತು
ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಕೆ ಜಾರಿಗೆ ತರಲಾಗುವುದು'
ಎಂದು ಮುಖ್ಯಮಂತ್ರಿಗಳು ಹೇಳಿದರು.
ಜಿ. ಎಸ್. ಶಿವರುದ್ರಪ್ಪ ಅವರಿಗೆ `ರಾಷ್ಟ್ರಕವಿ' ಪ್ರಶಸ್ತಿ ಮತ್ತು
ರಾಜ್ಯಕ್ಕೆ ಶ್ರಮಿಸಿದ ಗಣ್ಯರಿಗೆ ರಾಜ್ಯೋತ್ಸವ ಹಾಗೂ ಏಕೀಕರಣ
ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಹೈ-ಕ
ಭಾಗಗಳಲ್ಲಿ ನ.೧ ನ್ನು ಕರಾಳ ದಿನ ಎಂದು ಆಚರಿಸಲಾಯಿತು.
ಕೊಪ್ಪಳ, ಗುಲ್ಬರ್ಗಾಗಳಲ್ಲಿ ಕಪ್ಪು ಬಾವುಟವನ್ನು
ಪ್ರದರ್ಶಿಸಲಾಯಿತು. ಬೀದರ್ನಲ್ಲಿ ಪ್ರತ್ಯೇಕ ಧ್ವಜವನ್ನು
ಹಾರಿಸಲಾಯಿತು.
ಬೆಳಗಾವಿಯಲ್ಲಿ
ಎಮ್ಇಎಸ್ ಸದಸ್ಯರು ಮೆರವಣಿಗೆಯ ಮೇಲೆ ಕಲ್ಲು ತೂರಿ
ಶಾಂತಿಗೆ ಭಂಗತರುವ ಯತ್ನ ಮಾಡಿದರು.
ಮೈಸೂರಿನಲ್ಲಿ
ಸಾಹಿತಿ ದೇಜಗೌ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ನೀಡಬೇಕೆಂದು ೧
ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.
ಕನ್ನಡ ರಾಜ್ಯೋತ್ಸವದ ಕೆಲವು ಚಿತ್ರಗಳು











ಇನ್ನಷ್ಟು
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
ಪ್ರಿಯದರ್ಶಿನಿ ಕೊಲೆ: ಹಂತಕನಿಗೆ ಗಲ್ಲು
ರಾಷ್ಟ್ರೀಯ ಹೆದ್ದಾರಿ-೪ ಬಂದ್ಗೆ ಕರೆ
ಮತ್ಸ್ಯೋತ್ಪಾದನೆ: ವಿಶ್ವದಲ್ಲಿ ಭಾರತಕ್ಕೆ ೨ನೇ ಸ್ಥಾನ
ಐಟಿ ಕ್ವಿಜ್ನಿಂದ ಗಿನ್ನೆಸ್ಗೆ ಸೇರಲು ಟಿಸಿಎಸ್ ಉತ್ಸುಕ
ಭಾರತದಲ್ಲಿ ೩೭ ದಶಲಕ್ಷ ದೃಷ್ಟಿ ಹೀನರು!!
ಸೋನಿಯಾ ವಿರುದ್ಧ ತಿರುಗಿಬಿದ್ದ ನಟವರ್
ದಕ್ಷಿಣ ಅಫ್ರಿಕ ಸರಣಿಗೆ ಕುಂಬ್ಳೆ, ಜಾಫರ್, ಜಹೀರ್
ಜೋಗ ಆಗಲಿದೆ ಮೈಸೂರಿನ ಬೃಂದಾವನದಂತೆ!!
ಮೊನ್ನೆಯಷ್ಟೆ
ನಿಧನರಾದರೆ ಬೋಸ್?!!
ಕನಕ ಪೀಠಕ್ಕೆ ಈಗ ಹೊಸ ಜಗದ್ಗುರು
|