|
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ರೈತರ ಆದಾಯ ಮತ್ತು
ಉದ್ಯೋಗಾವಕಾಶವನ್ನು ಹೆಚ್ಚಿಸಲಿರುವ ಹೊಸ ಕೃಷಿ ನೀತಿಗೆ ನವೆಂಬರ್
೯ರಂದು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಲಿದೆ.
ರಾಷ್ಟ್ರೀಯ ಕೃಷಿ ಆಯೋಗದ ಅಧ್ಯಕ್ಷ ಡಾ. ಎಂ. ಎಸ್ ಸ್ವಾಮಿನಾಥನ್
ಅವರ ಪಂಚ ಸೂತ್ರ, ಮಾಜಿ ಕೃಷಿಸಚಿವ ಭೈರೇಗೌಡರ ಕೃಷಿ
ನೀತಿಗಳನ್ನು ಆಧಾರವಾಗಿಟ್ಟುಕೊಂಡು ಹೊಸ ಕೃಷಿ ನೀತಿಯನ್ನು
ಸಿದ್ಧಪಡಿಸಲಾಗಿದೆ.
ಮಣ್ಣಿನ ಆರೋಗ್ಯ, ಸಂರಕ್ಷಣೆ, ಅಭಿವೃದ್ಧಿ, ಸಣ್ಣ ನಿರಾವರಿ ಮತ್ತು
ಜೈವಿಕ ಕೃಷಿಗೆ ಒತ್ತು, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ,
ಸೂಕ್ತ ಸಮಯದಲ್ಲಿ ಸಾಲ ಮತ್ತು ಇತರೆ ಕೃಷಿ ಪರಿಕರಗಳ
ಪೂರೈಕೆ ಹೀಗೆ ಮೊದಲಾದ ೭೨ ಪ್ರಮುಖ ಅಂಶಗಳನ್ನು
ಅಳವಡಿಸಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೃಷಿ ಸಚಿವ ಬಂಡೆಪ್ಪ ಕಾಶೆಂಪುರ
ಮತ್ತು ಗೃಹ ಹಾಗೂ ಕಾನೂನು ಖಾತೆ ಸಚಿವ ಎಂ. ಪಿ. ಪ್ರಕಾಶ್ ಈ
ವಿಷಯ ತಿಳಿಸಿದರು.
ಈ ವರ್ಷದ ರಾಜ್ಯ ಬಜೆಟ್ನಲ್ಲಿ ನವೆಂರ್ ೧ರ ಒಳಗೆ ಹೊಸ ಕೃಷಿ ನೀತಿ
ಜಾರಿಬರಲಿದೆ ಎಂದು ಸರ್ಕಾರ ಘೊಷಿಸಿತ್ತು.
ಇನ್ನಷ್ಟು
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
ಪ್ರಿಯದರ್ಶಿನಿ ಕೊಲೆ: ಹಂತಕನಿಗೆ ಗಲ್ಲು
ರಾಷ್ಟ್ರೀಯ ಹೆದ್ದಾರಿ-೪ ಬಂದ್ಗೆ ಕರೆ
ಮತ್ಸ್ಯೋತ್ಪಾದನೆ: ವಿಶ್ವದಲ್ಲಿ ಭಾರತಕ್ಕೆ ೨ನೇ ಸ್ಥಾನ
ಐಟಿ ಕ್ವಿಜ್ನಿಂದ ಗಿನ್ನೆಸ್ಗೆ ಸೇರಲು ಟಿಸಿಎಸ್ ಉತ್ಸುಕ
ಭಾರತದಲ್ಲಿ ೩೭ ದಶಲಕ್ಷ ದೃಷ್ಟಿ ಹೀನರು!!
ಸೋನಿಯಾ ವಿರುದ್ಧ ತಿರುಗಿಬಿದ್ದ ನಟವರ್
ದಕ್ಷಿಣ ಅಫ್ರಿಕ ಸರಣಿಗೆ ಕುಂಬ್ಳೆ, ಜಾಫರ್, ಜಹೀರ್
ಜೋಗ ಆಗಲಿದೆ ಮೈಸೂರಿನ ಬೃಂದಾವನದಂತೆ!!
ಮೊನ್ನೆಯಷ್ಟೆ
ನಿಧನರಾದರೆ ಬೋಸ್?!!
ಕನಕ ಪೀಠಕ್ಕೆ ಈಗ ಹೊಸ ಜಗದ್ಗುರು
|