|
ಎಮ್ಇಎಸ್ಗೆ ಕರ್ನಾಟಕ ಮರಾಠಿಗರ ಬೆಂಬಲವಿಲ್ಲ
ಬೆಂಗಳೂರು: ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು
ಎನ್ನುವ ಎಮ್ಇಎಸ್ ಸಂಘಟನೆಗೆ ಕರ್ನಾಟಕದ ಮರಾಠಿಗರ ಬೆಂಬಲವಿಲ್ಲ
ಎಂದು ಸಾರಲು ರವಿವಾರ ಬೆಂಗಳೂರಿನಲ್ಲಿ ಮರಾಠ ಜನಾಂಗದವರ
ಸಮಾವೇಶ ನಡೆಯಿತು.
ಎಮ್ಇಎಸ್ ಸದಸ್ಯರಿಗೆ ಕರ್ನಾಟಕ ಮರಾಠಿಗರ ಬೆಂಬಲವಿದೆ ಎಂದು
ತಪ್ಪು ತಿಳಿದು ಕೊಂಡಿರುವ ಕನ್ನಡಿಗರಿಗೆ ಭರವಸೆ ಮೂಡಿಸುವುದು
ಈ ಸಮಾರಂಭದ ಉದ್ದೇಶವಾಗಿದೆ.
ಸೊಲ್ಲಾಪುರದ ಕನ್ನಡಿಗರು ಮಹಾರಾಷ್ಟ್ರದೊಂದಿಗೇ
ಗುರುತಿಸಿಕೊಳ್ಳಲು ಇಷ್ಟಪಡುವುದಾಗಿ ಸುಪ್ರೀಂ ಕೋರ್ಟ್ಗೆ ಅರ್ಜಿ
ಸಲ್ಲಿಸಿರುವಂತೆ, ಬೆಳಗಾವಿ ಕರ್ನಾಟಕಕ್ಕೇ ಸೇರಬೇಕೆಂದು ಸುಪ್ರೀಂ
ಕೋರ್ಟ್ಗೆ ಅರ್ಜಿಸಲ್ಲಿಸಲು ಸಭೆ ತೀರ್ಮಾನಿಸಿದೆ.
ಇನ್ನಷ್ಟು
ಇಂದು ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ
ಕೌಟುಂಬಿಕ ಹಿಂಸಾ ಕಾಯಿದೆ ವಿರುದ್ಧ ಹೋರಾಟ
ಕೆಪಿಎಸ್ಸಿ ಫಲಿತಾಂಶ ನಾಳೆ ಪ್ರಕಟ
ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ
ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ
ವೀಣಾವಾದನದಿಂದ ಗಿನ್ನೆಸ್ ದಾಖಲೆ
ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
|