|
ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ
ಮಡಿಕೇರಿ: ಸುವರ್ಣ ಕರ್ನಾಟಕ ಮಹೋತ್ಸವದ ಅಂಗವಾಗಿ
ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು `ಜಾನಪದ ಜಾತ್ರೆ' ಯನ್ನು
ಆಯೋಜಿಸಲಾಗಿದೆ.
ಜಾನಪದ ಜಾತ್ರೆಯು ಮಡಿಕೇರಿಯ ಕೋಟೆ ಆವರಣದಲ್ಲಿ
ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕಿ ಅದ್ದಾಂಡ ಅನಿತಾ
ಕಾರ್ಯಪ್ಪ ಹೇಳಿದ್ದಾರೆ.
ಸುಮಾರು ೨೦೦ ಕ್ಕೂ ಅಧಿಕ ಜಾನಪದ ಕಲಾವಿದರು ಈ ಮೇಳದಲ್ಲಿ
ಭಾಗವಹಿಸಲಿದ್ದಾರೆ. ಕೊಡಗಿನ ಮುಸ್ಲಿಂ ಜಾನಾಂಗದ ನೃತ್ಯ
ಪ್ರಾಕಾರಗಳಾದ ಗಿರಿಜನ, ಮಲೆಯ, ಪನಿಕ, ದಫಟ
ಮುಂತಾದವುಗಳ ಪ್ರದರ್ಶನವಿರುತ್ತದೆ.
ಜಾನಪದ ಜಾತ್ರೆಯಲ್ಲಿ `ಕೊಡವರ ವಲಗ,' `ಹುತ್ತರಿ ಕೋಲಾಟ,'
`ಸುಗ್ಗಿ ಕುಣಿತ,' `ಪನ್ನಿಕ್ಕಾರ ದೆರೆ ಸಂಸ್ಕೃತಿ 'ಮುಂತಾದ
ಪ್ರಾಕಾರಕ್ಕೆ ಸಂಬಂಧಿಸಿದ ಜಾನಪದ ಗೀತೆಗಳನ್ನು ಸುಮಾರು ೧೮
ತಂಡಗಳು ಹಾಡಲಿವೆ.
ಇದೇ ಸಂದರ್ಭದಲ್ಲಿ ಜಾನಪದ ಕಲಾವಿದರನ್ನು ಸನ್ಮಾನಿಸಲಾಗುತ್ತದೆ
ಎಂದು ಅನಿತಾ ಕಾರ್ಯಪ್ಪ ಸುದ್ದಿಗಾರರಿಗೆ ಹೇಳಿದ್ದಾರೆ. ಜಾನಪದ
ಜಾತ್ರೆಯ ಯಶಸ್ಸಿಗಾಗಿ ಸರ್ಕಾರವು ೧.೩೦ ಲಕ್ಷ ರೂ
ಅನುದಾನವನ್ನು ನೀಡಿದೆ.
ಇನ್ನಷ್ಟು
ವೀಣಾವಾದನದಿಂದ ಗಿನ್ನೆಸ್ ದಾಖಲೆ
ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
`ಬರಹ' ಸೃಷ್ಟಿಕರ್ತ ವಾಸುರವರಿಗೆ ಸನ್ಮಾನ
ಮೈಸೂರಿನಲ್ಲಿ ಮಧ್ಯರಾತ್ರಿ ಪಾಕ್ ಉಗ್ರರ ಸೆರೆ
ಧರ್ಮಸ್ಥಳ ಟ್ರಸ್ಟ್ನಿಂದ ಹೊಸ ನರ್ಸಿಂಗ್
ಕಾಲೇಜ್
ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಸಿದ್ಧು ದೂರು
|