|
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಪುದುಚೇರಿ(ಪಾಂಡಿಚೇರಿ): ಮುಂದಿನ ವಾರ ಶಾಲಾ ಮಕ್ಕಳಿಗೆ
ಉಚಿತವಾಗಿ ಛತ್ರಿಯನ್ನು ನೀಡುತ್ತಿರುವುದಾಗಿ ಪುದುಚೇರಿ ಸರ್ಕಾರ
ಘೋಷಿಸಿದೆ.
ಈ ಯೋಜನೆಯಿಂದ ಸುಮಾರು ೧.೨೫ ಲಕ್ಷ ಮಕ್ಕಳು
ಫಲಾನುಭವಿಗಳಾಗಲಿದ್ದಾರೆ. ಸುಮಾರು ೯೫ ಲಕ್ಷ ವೆಚ್ಚದ ಈ
ಯೋಜನೆಯು ೧ನೇ ತರಗತಿಯಿಂದ ೮ನೇ ತರಗತಿವರೆಗಿನ ಸರ್ಕಾರಿ
ಶಾಲೆಯ ಮಕ್ಕಳಿಗೆ ಮಾತ್ರ ಸೀಮಿತವಾಗಿದೆ.
ಉಪಹಾರ, ಮಧ್ಯಾಹ್ನದ ಊಟ, ಬಿಸಿ ಹಾಲು ವಿತರಣೆ ಹಾಗೂ ಸೈಕಲ್,
ಸಮವಸ್ತ್ರ, ಪಠ್ಯಪುಸ್ತಕ ಮುಂತಾದವುಗಳನ್ನು ಉಚಿತವಾಗಿ
ಹಂಚುವ ಯೋಜನೆಗಳನ್ನೂ ಪುದುಚೇರಿ ಸರ್ಕಾರವು
ಹಮ್ಮಿಕೊಂಡಿದೆ.
ಇನ್ನಷ್ಟು
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
`ಬರಹ' ಸೃಷ್ಟಿಕರ್ತ ವಾಸುರವರಿಗೆ ಸನ್ಮಾನ
ಮೈಸೂರಿನಲ್ಲಿ ಮಧ್ಯರಾತ್ರಿ ಪಾಕ್ ಉಗ್ರರ ಸೆರೆ
ಧರ್ಮಸ್ಥಳ ಟ್ರಸ್ಟ್ನಿಂದ ಹೊಸ ನರ್ಸಿಂಗ್
ಕಾಲೇಜ್
ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಸಿದ್ಧು ದೂರು
ಮುಂದಿನ ಏಪ್ರಿಲ್ನಲ್ಲಿ ವಿಶ್ವ ಗೋವು ಸಮ್ಮೇಳನ
ಮಹಿಳೆಯರಿಗೆ ಮತ್ತಷ್ಟು ಕಾನೂನು ಬಲ
ಇನ್ನು ಮುಂದೆ ಒಂದೇ ಸಾಮಾನ್ಯ ಪರೀಕ್ಷೆ
ಸಿಎಂ ಮಗನನ್ನು ತದಕಿದ ಹೋಟೆಲ್ ಸಿಬ್ಬಂದಿ
ಎನ್ರಾನ್ ಸಂಸ್ಥೆ ಮಾಜಿ ಸಿಇಓಗೆ ೨೪ ವರ್ಷ ಜೈಲು
ಬ್ರಹ್ಮಪುತ್ರಕ್ಕೆ ಚೈನಾ
ಅಣೆಕಟ್ಟು: ಭಾರತಕ್ಕೆ ತಲೆನೋವು
|