|
ನಮಗಾಗಿ ಒಂದು ದಿನ ಮೀಸಲಿಡಿ: ಸರ್ಕಾರಕ್ಕೆ ರೈತರ ಒತ್ತಾಯ
ಬೆಂಗಳೂರು: `ರೈತರ ಕುಂದು ಕೊರತೆಗಳನ್ನು
ನಿವಾರಿಸಲು ಅಧಿಕಾರಿಗಳು ತಿಂಗಳಿನಲ್ಲಿ ಒಂದು ದಿನವನ್ನು
ಮೀಸಲಾಗಿಡಬೇಕು' ಎಂದು ರೈತ ಸಂಘಗಳು ಒತ್ತಾಯಿಸಿವೆ.
ತಿಂಗಳಲ್ಲಿ
ಒಂದು ದಿನ ಜಿಲ್ಲಾಧಿಕಾರಿ ಕಚೇರಿಯಿಂದ ಹಿಡಿದು ತಹಸಿಲ್ದಾರ ಕಚೇರಿಯ
ತನಕ
ಅಧಿಕಾರಿಗಳು ರೈತರ ಕುಂದು ಕೊರತೆಗಳನ್ನು ಕೇಳಿ ಸ್ಥಳದಲ್ಲೇ
ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ನವೆಂಬರ್ನಲ್ಲಿ ಹೊಸ ಕೃಷಿ
ನೀತಿ ರೂಪಿಸುವಾಗ ಈ ಕ್ರಮವನ್ನು ಅಳವಡಿಸಿಕೊಳ್ಳಬೇಕು.
ಪ್ರತಿ
ವರ್ಷ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಒಂದು ದಿನದ ರೈತ
ಪ್ರತಿನಿಧಿಗಳ ಸಭೆ ನಡೆಸಬೇಕು.
ಪ್ರತಿ
ವರ್ಷ ಡಿಸೆಂಬರ್ ೨೩ನ್ನು ರೈತರ ದಿನವನ್ನಾಗಿ ಆಚರಿಸಬೇಕು.
ರೈತರಿಗೆ
ಉಚಿತವಾಗಿ ಬಸ್ ಮತ್ತು ರೈಲುಗಳಲ್ಲಿ ಹಣ್ಣು ಮತ್ತು
ತರಕಾರಿಗಳನ್ನು ಸಾಗಿಸಲು ಅವಕಾಶ ಮಾಡಿಕೊಡಬೇಕು.
ಎಂದು ಕೃಷಿ ಸಚಿವ ಬಂಡೆಪ್ಪ ಖಾಶೆಂಪುರ್ ಅಧ್ಯಕ್ಷತೆಯಲ್ಲಿ
ಶುಕ್ರವಾರ ನಡೆದ ಸಭೆಯಲ್ಲಿ ಸರ್ಕಾರಕ್ಕೆ ಈ ಮನವಿಗಳನ್ನು
ಸಲ್ಲಿಸಲಾಯಿತು.
ಇನ್ನಷ್ಟು
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
|