|
ಅಮಾಯಕರ ಬಲಿ ತೆಗೆದುಕೊಂಡ ವೋಲ್ವೊ
ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ
ವೊಲ್ವೊ (ಐಟಿಪಿಲ್ ಕಡೆಯಿಂದ ಬೆಂಗಳೂರಿನ ಕಡೆಗೆ)ಬಸ್ ಚಾಲಕನ
ನಿಯಂತ್ರಣ ತಪ್ಪಿ ಸರಣಿ ಅಪಘಾತ ಸಂಭವಿಸಿದ್ದರಿಂದ ಇಬ್ಬರು ಮೃತ
ಪಟ್ಟು ೩೦ ಜನ ಗಾಯಗೊಂಡಿದ್ದಾರೆ.
ಈ ಘಟನೆ ಮಾರತ್ ಹಳ್ಳಿ ರಸ್ತೆಯ ಎಚ್ಎಎಲ್ ಕಾರ್ಖಾನೆ ಪ್ರದೇಶದಲ್ಲಿ
ಮಂಗಳವಾರ ನಡೆದಿದ್ದು, ಪ್ರಕ್ಷುಬ್ಧಗೊಂಡ ಜನರು ಬಸ್ಸಿಗೆ ಬೆಂಕಿ
ಹಚ್ಚಿದ್ದಾರೆ.
ಎಚ್ಎಎಲ್ನ ಏರೋಸ್ಪೇಸ್ ಉದ್ಯೋಗಿ ವಿ. ಜೆ. ಶ್ರೀನಿವಾಸ್(೨೮) ಮತ್ತು
ಬೈಕ್ ಸವಾರ ರಾಕೇಶ್(೨೨) ಎಂಬುವವರು ಮೃತಪಟ್ಟಿದ್ದಾರೆ.
೩೦ಕ್ಕೂ ಅಧಿಕ ಗಾಯಾಳುಗಳು ಹೆಚ್ಎಎಲ್ ಆಸ್ಪತ್ರೆ ಹಾಗೂ ಕೆಲವರು
ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ. ಚಾಲಕ ಜಾನ್ ರೋಸ್
ಪೊಲೀಸರಿಗೆ ಶರಣಾಗಿದ್ದಾನೆ.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್ಸೈಟ್ ಖರೀದಿಸಿದ ಗೂಗಲ್
ಬಿಎಸ್ಎನ್ಎಲ್ನ ಎಸ್ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್ಗೆ ನೋಟೀಸ್
ಆರ್ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್ಸಿ ಇನ್ನು ಯುಪಿಎಸ್ಸಿ ಮಾದರಿಯಲ್ಲಿ
|