|
ಅಕ್ಟೋಬರ್ ೧೨ರಂದು ದಕ್ಷಿಣ ಏಷ್ಯಾ ಪತ್ರಿಕಾ ಕಾರ್ಯಾಗಾರ
ಮೈಸೂರು: ಯುನೆಸ್ಕೂ ಮತ್ತು ಪನೊಸ್ ಸಂಸ್ಥೆ
ಸಹಯೋಗದೊಂದಿಗೆ ಮೈಸೂರು ವಿಶ್ವವಿದ್ಯಾಲಯ ಅಕ್ಟೋಬರ್ ೧೨
ಮತ್ತು ೧೩ರಂದು ಮಾನಸಗಂಗೋತ್ರಿ ಆವರಣದಲ್ಲಿ ದಕ್ಷಿಣ ಏಷ್ಯಾ
ಕಾರ್ಯಾಗಾರವನ್ನು ಆಯೋಜಿಸಿದೆ. ವಿಶ್ವವಿದ್ಯಾಲಯದ
ಮಾನಸಗಂಗೋತ್ರಿಯ ಇಎಂಎಂಆರ್ಸಿ ಸಭಾಂಗಣದಲ್ಲಿ ಬೆಳಗ್ಗೆ ೧೦:೩೦
ರಂದು ಕಾರ್ಯಾಗಾರ ಆರಂಭವಾಗಲಿದೆ.
`ಶಿಕ್ಷಣ ಹಾಗೂ ಟಿವಿ', `ಪರಿಸರ ಸಂರಕ್ಷಣೆ', `ಗ್ರಾಮೀಣ ಹಾಗೂ
ನಗರ ಜೀವನ ಸೌಲಭ್ಯಗಳು', ಶಿಕ್ಷಣದಲ್ಲಿ ಸಮಾನತೆ ಮುಂತಾದ
ವಿಷಯಗಳ ಮೇಲೆ ಚರ್ಚೆ ನಡೆಯಲಿದೆ.
ಬ್ಯಾಂಕಾಂಕ್ ದೇಶದ ಯುನೆಸ್ಕೋ ಶಿಕ್ಷಣ ಅಭಿವೃದ್ಧಿ ವಿಭಾಗದ
ಮುಖ್ಯಸ್ಥ ಡಾ.ಡೆರಿಕ್ ಇಲಿಯಾಸ್ ಸ್ವಾಗತಭಾಷಣ ದೊಂದಿಗೆ
ಕಾರ್ಯಾಗಾರ ಪ್ರಾರಂಭಗೊಳ್ಳಲಿದೆ.
ಇನ್ನಷ್ಟು
ಕಿರಣ್ ದೇಸಾಯಿಗೆ ಬೂಕರ್ ಪ್ರಶಸ್ತಿ
ಮರುಜೀವ ಪಡೆಯುತ್ತಿರುವ ರಕ್ಷಣಾ ಹಗರಣ
೧೩ ಕೋಟಿ ಮಕ್ಕಳ
ಭವಿಷ್ಯ ಕತ್ತಲೆಯಲ್ಲಿ
ಬಿಸ್ಮಿಲ್ಲಾ ಖಾನ್ರವರ ಕೊನೆಯ ದಿನಗಳ ಕಣ್ಣೀರ ಕಥೆ
ಸಂಸ್ಕೃತಿ ಇಲಾಖೆಯಿಂದ
`ಪ್ರತಿಭಾನ್ವೇಷಣೆ'
ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ
ಕಗ್ಗಲಿಪುರದಲ್ಲಿ ನಟ ಟೆನ್ನಿಸ್ಕೃಷ್ಣ ಮೇಲೆ ಹಲ್ಲೆ
ಬಿಎಸ್ಪಿಯ ನಾಯಕ ಕಾಂಶಿ ರಾಮ್ ನಿಧನ
ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ
|