|
೧೩ ಕೋಟಿ ಮಕ್ಕಳ ಭವಿಷ್ಯ ಕತ್ತಲೆಯಲ್ಲಿ
ನವದೆಹಲಿ: ಬಾಲ ಕಾರ್ಮಿಕರ ನಿಷೇಧ ಕಾನೂನು ಮಂಗಳವಾರದಿಂದ
ಕಟ್ಟುನಿಟ್ಟಾಗಿ ಜಾರಿಗೆ ಬಂದಿರುವುದರಿಂದ ೧೩ ಕೋಟಿಗೂ ಅಧಿಕ ಮಕ್ಕಳ
ಭವಿಷ್ಯ ಕತ್ತಲಾಗುವ ಸಾಧ್ಯತೆಯಿದೆ. ಹೊಸ ಬಾಲಕಾರ್ಮಿಕ
ಕಾಯಿದೆಯ ಪ್ರಕಾರ ಮಕ್ಕಳನ್ನು ಕಾರ್ಮಿಕರನ್ನಾಗಿ
ಬಳಸಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ಹೂಡಲಾಗುತ್ತದೆ. ೧೪ ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ
ಸೇರಿಸಿಕೊಂಡಿದ್ದು ಸಾಬೀತಾದರೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ೧೦
ಸಾವಿರ ರೂ. ದಂಡ ವಿಧಿಸಲಾಗುತ್ತದೆ.
ಹೋಟೆಲ್, ಮನೆ, ಅಂಗಡಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ
ಸುಮಾರು ೧೩ ಕೋಟಿ ಮಕ್ಕಳು ನಿರ್ಗತಿಕರಾಗಲಿದ್ದಾರೆ. ಈ ಮಕ್ಕಳ
ಪುನರ್ವಸತಿಯ ಬಗ್ಗೆ ಯಾವುದೇ ಪ್ಯಾಕೇಜ್ ರೂಪಿಸಲಾಗಿಲ್ಲ. ಈ
ಕಾಯಿದೆಯನ್ನು ಹೇಗೆ ಸರ್ಕಾರ ಪರಿಣಾಮಕಾರಿಯಾಗಿ ಜಾರಿ
ತರುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಇನ್ನಷ್ಟು
ಬಿಸ್ಮಿಲ್ಲಾ ಖಾನ್ರವರ ಕೊನೆಯ ದಿನಗಳ ಕಣ್ಣೀರ ಕಥೆ
ಸಂಸ್ಕೃತಿ ಇಲಾಖೆಯಿಂದ
`ಪ್ರತಿಭಾನ್ವೇಷಣೆ'
ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ
ಕಗ್ಗಲಿಪುರದಲ್ಲಿ ನಟ ಟೆನ್ನಿಸ್ಕೃಷ್ಣ ಮೇಲೆ ಹಲ್ಲೆ
ಬಿಎಸ್ಪಿಯ ನಾಯಕ ಕಾಂಶಿ ರಾಮ್ ನಿಧನ
ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ
ಬಗೆ ಹರಿದ ಭಾಷಾ ಕಲಿಕಾ
ವಿವಾದ |