|
ಸಂಸ್ಕೃತಿ ಇಲಾಖೆಯಿಂದ `ಪ್ರತಿಭಾನ್ವೇಷಣೆ'
ಬೆಂಗಳೂರು: ಹೊಸ ಪ್ರತಿಭೆಯನ್ನು ಹುಡುಕುವ
ಸಲುವಾಗಿ `ಕಲಾ ಪ್ರತಿಭೋತ್ಸವ-೦೬' ಎಂಬ ಪ್ರತಿಭಾ ಅನ್ವೇಷಣೆ
ಕಾರ್ಯಕ್ರಮವನ್ನು ಗ್ರಾಮೀಣ ವಿಭಾಗದ ಕನ್ನಡ ಮತ್ತು
ಸಂಸ್ಕೃತಿ ಇಲಾಖೆಯು ಹಮ್ಮಿಕೊಂಡಿದೆ. ಗ್ರಾಮೀಣ ಮಕ್ಕಳ
ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ
ಕಾರ್ಯಕ್ರಮವನ್ನು ಆಯೋಜಿಸಿದೆ.
ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತಿದೆ. ೮ ರಿಂದ ೧೩ ವರ್ಷ
ವಯಸ್ಸಿನವರಿಗಾಗಿ -ಬಾಲ ಪ್ರತಿಭೆ
೧೪ ರಿಂದ ೧೮ ವಯಸ್ಸಿನವರಿಗಾಗಿ-ಕಿಶೋರ ಪ್ರತಿಭೆ ಹಾಗೂ ೧೮ ರಿಂದ ೩೦
ವಯಸ್ಸಿನವರಿಗಾಗಿ - ಯುವ ಪ್ರತಿಭೆ
ಆಸಕ್ತರು ಸ್ವವಿವರದೊಂದಿಗೆ ಎಸ್ಎಸ್ಎಲ್ಸಿ ಪ್ರಮಾಣ ಪತ್ರವನ್ನು
ಲಗತ್ತಿಸಿ ಕೆಳಗಿನ ವಿಳಾಸಕ್ಕೆ ಕಳಿಸಲು ಕೋರಲಾಗಿದೆ.
ಉಪನಿರ್ದೇಶಕರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಬೆಂಗಳೂರು ಗ್ರಾಮಾಂತರ ವಿಭಾಗ,
ಕನ್ನಡ ಭವನ,
ಜೆಸಿ ರಸ್ತೆ,
ಬೆಂಗಳೂರು-೨.
ಇನ್ನಷ್ಟು
ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ
ಪೈರಸಿ ತಡೆಯಲು ಗುಂಡಾ ಕಾಯ್ದೆ
ಬಗೆ ಹರಿದ ಭಾಷಾ ಕಲಿಕಾ
ವಿವಾದ
ಮಂಗಳೂರಿನಲ್ಲಿ ಗಲಭೆ: ೨ ಬಲಿ
ಗ್ರಾಹಕರನ್ನು ಸೆಳೆಯಲು ಎಂಟಿಆರ್ ಮಾಡಿದೆ ಜಾದೂ
ಹುಂಡೈ ಸಂಸ್ಥೆಯಿಂದ ಹೊಸ ಕಾರು ಬಿಡುಗಡೆ
ಮಾಹಿತಿ ಸೋರಿಕೆ ತಡೆಗೆ ಕೇಂದ್ರ ನಿರ್ಧಾರ
ವರುಣ್ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ
ಮತಾಂಧರಿಂದ ಹತ್ತಿ ಉರಿಯುತ್ತಿರುವ
ಮಂಗಳೂರು
ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ
|