|
ಬಗೆ ಹರಿದ ಭಾಷಾ ಕಲಿಕಾ ವಿವಾದ
ಬೆಂಗಳೂರು:
ಬಸವರಾಜ ಹೊರಟ್ಟಿಯವರ `ತ್ರಿಭಾಷಾ ಸೂತ್ರ' ಕ್ಕೆ ಸಚಿವ
ಸಂಪುಟದಲ್ಲಿ ಒಪ್ಪಿಗೆ ದೊರೆಯುವ ಮೂಲಕ ಶಾಲೆಗಳಲ್ಲಿ ಇಂಗ್ಲೀಷ್
ಭಾಷೆಯ ಕಲಿಸುವ ಬಗೆಗಿನ ವಿವಾದ ಬಗೆಹರಿದಂತಾಗಿದೆ.
೨೦೦೭ ಜೂನ್ ರಿಂದ ಜಾರಿ ಬರಲಿರುವ `ತ್ರಿಭಾಷಾ ಸೂತ್ರ' ಹೀಗಿದೆ:
ರಾಜ್ಯದ
ಎಲ್ಲಾ ಅನುದಾನಿತ ಮತ್ತು ಸರ್ಕಾರಿ ಶಾಲೆಗಳಲ್ಲಿ ಒಂದನೇ
ತರಗತಿಯಿಂದಲೇ ಇಂಗ್ಲೀಷನ್ನು ಒಂದು ಭಾಷಾ ವಿಷಯವನ್ನಾಗಿ
ಕಲಿಸಬೇಕು.
ಇದರಂತೆಯೇ
ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಒಂದನೇ
ತರಗತಿಯಿಂದ ಕಲಿಸುವುದೂ ಕಡ್ಡಾಯ.
ಭಾಷಾ
ಅಲ್ಪ ಸಂಖ್ಯಾತ ಶಾಲೆಗಳಲ್ಲಿ ಮೂರನೆ ತರಗತಿಯಿಂದ ಕನ್ನಡವನ್ನು
ಕಲಿಸಲೇಬೇಕು.
ನಿನ್ನೆ ನಡೆದ ಸಚಿವ ಸಂಪುಟ ಸಭೆಯ ನಂತರ ಪ್ರಾಥಮಿಕ ಹಾಗು ಪ್ರೌಢ
ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಸುದ್ದಿಗಾರರನ್ನು ಉದ್ದೇಶಿಸಿ
ಮಾತನಾಡುತ್ತ ಈ ವಿಷಯ ಹೇಳಿದರು.
ಇನ್ನಷ್ಟು
ಮಂಗಳೂರಿನಲ್ಲಿ ಗಲಭೆ: ೨ ಬಲಿ
ಗ್ರಾಹಕರನ್ನು ಸೆಳೆಯಲು ಎಂಟಿಆರ್ ಮಾಡಿದೆ ಜಾದೂ
ಹುಂಡೈ ಸಂಸ್ಥೆಯಿಂದ ಹೊಸ ಕಾರು ಬಿಡುಗಡೆ
ಮಾಹಿತಿ ಸೋರಿಕೆ ತಡೆಗೆ ಕೇಂದ್ರ ನಿರ್ಧಾರ
ವರುಣ್ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ
ಮತಾಂಧರಿಂದ ಹತ್ತಿ ಉರಿಯುತ್ತಿರುವ
ಮಂಗಳೂರು
ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ
ಎಓಎಲ್ ಸಂಸ್ಥೆಯಿಂದ ಹೊಸ ಬ್ರೌಸರ್ ಬಿಡುಗಡೆ
ಬರಹೇನ್ನಲ್ಲಿ ೩ನೇ ವಿಶ್ವ ಕನ್ನಡ ಸಂಸ್ಕೃತಿ
ಸಮ್ಮೇಳನ
|