ನವದೆಹಲಿ: ಭಾರತದ ನೊಬೆಲ್ ಪ್ರಶಸ್ತಿ
ಎಂದೇ ಹೇಳಲಾಗುವ ಭಟ್ನಾಗರ್ ಪ್ರಶಸ್ತಿಯನ್ನು ಈ ವರ್ಷ
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಶ್ರೀನಿವಾಸ್ ಸಂಪತ್
ಸೇರಿದಂತೆ ದೇಶದ ೧೩ ಮಂದಿ ವಿಜ್ಞಾನಿಗಳಿಗೆ ನೀಡಲಾಯಿತು.
ಪ್ರಶಸ್ತಿ ಪಡೆದವರ ಪಟ್ಟಿ ಹೀಗಿದೆ
ತಿರುವನಂತಪುರಂನ ರೀಜನಲ್ ರಿಸರ್ಚ್ ಲ್ಯಾಬೊರೇಟರಿಯ
ಕೆ. ಜಾರ್ಜ್ ಥಾಮಸ್
ಪುಣೆಯ ನ್ಯಾಶನಲ್ ಕೆಮಿಕಲ್ ಲ್ಯಾಬೊರೇಟರಿಯ
ಆಶೀಶ್ ಲೀಲೆ
ಕಾನ್ಪುರದ ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ
ಸಂಜಯ್ ಮಿತ್ತಲ್
ಮುಂಬೈನಲ್ಲಿರುವ ಚೆನ್ನೈ ಮ್ಯಾಥಮ್ಯಾಟಿಕಲ್
ಇನ್ಸ್ಸ್ಟಿಟ್ಯೂಟ್ನ ವಿಕ್ರಮ್ ಬಾಲಾಜಿ
ಟಾಟಾ ಇನ್ಸ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ನ
ಇಂದ್ರಾಣಿ ಬಿಸ್ವಾಸ್ ಮತ್ತು ಅತಿಷ್ ದಾಬೋಲ್ಕರ್
ಹೈದರಾಬಾದ್ನ ಎಲ್. ವಿ ಪ್ರಸಾದ್ ನೇತ್ರ ಸಂಸ್ಥೆಯ ವಿರೇಂದರ್
ಸಿಂಗ್ ಸಂಗ್ವಾನ್
ಜವಹರ್ನೆಹರು ವಿಶ್ವ ವಿದ್ಯಾಲಯದ ಸಂಜಯ್ ಪುರಿ
ಭಟ್ನಾಗರ್ ಪ್ರಶಸ್ತಿ ೨ ಲಕ್ಷ ರೂ ನಗದು, ಪಾರಿತೋಷಕ
ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.