|
ಅಕ್ಟೋಬರ್ ೨೦ ರಿಂದ `ಕುಡ್ಲೋತ್ಸವ
ಮಂಗಳೂರು: ನವೋದಯ ಗ್ರಾಮ ವಿಕಾಸ
ಧಾರ್ಮಿಕ ಸಂಸ್ಥೆ ಅಕ್ಟೋಬರ್ ೨೦ ರಂದು ೩೦ ಮಂಗಳೂರಿನಲ್ಲಿ
`ಕುಡ್ಲೋತ್ಸವ-೨೦೦೬ಅನ್ನು
ಹಮ್ಮಿಕೊಂಡಿದೆ. ಉತ್ಸವದಲ್ಲಿ ಸ್ವಸಹಾಯ ಸಂಘಗಳು
ತಯಾರಿಸಿರುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು
ಅಕ್ಟೋಬರ್ ೨೦ ರಿಂದ ನವೆಂಬರ್ ೩೦ ರ ತನಕ ಏರ್ಪಡಿಸಲಾಗಿದೆ ಎಂದು
ಅಪೆಕ್ಸ್ ಬ್ಯಾಂಕಿನ ಚೇರ್ಮನ್ ಎಂ.ಎನ್. ರಾಜೇಂದ್ರ ಕುಮಾರ್
ತಿಳಿಸಿದ್ದಾರೆ.
ಕುಡ್ಲೋತ್ಸವ ರಾಜ್ಯದಾದ್ಯಂತ ಇರುವ ಸ್ವಸಹಾಯ
ಸಂಘಗಳಿಗೆ ತಮ್ಮ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆಯಾಗಲಿದೆ.
೨೦೦೫ ರ `ನವ ಕೂಡ್ಲೋತ್ಸವ
ಬಹಳ ಯಶಸ್ಸನ್ನು ಕಂಡಿತ್ತು.
ಇನ್ನಷ್ಟು
ಹೊಸ ಪಕ್ಷಿ
ಸಂಕುಲ ಪತ್ತೆ
ಹೊಸ ತಂತ್ರಾಂಶದಿಂದ ಕನ್ನಡದಲ್ಲಿ ಇ-ಮೇಲ್
ಕರ್ನಾಟಕ ಬಂದ್ ಮುಂದಕ್ಕೆ: ಕನ್ನಡ ಸಂಘಟನೆ
ದತ್ತಜಯಂತಿಯಲ್ಲಿ ಶೋಭಾಯಾತ್ರೆಯಿಲ್ಲ: ಸರ್ಕಾರ
೯೩ರ ಮುಂಬೈ ಸ್ಫೋಟ: ನ್ಯಾಯಾಲಯ ತೀರ್ಪು
ಘೋಷಣೆ
|