Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 13 September 2006 10:42 AM

ಶೀಘ್ರದಲ್ಲೇ ಕನ್ನಡಕ್ಕೆ ಹೊಸ ನ್ಯೂಸ್ ಚಾನೆಲ್: ಟಿವಿ-೯

ಮುಂಬಯಿ: ಹೈದರಾಬಾದ್ ಮೂಲದ ಮಾಧ್ಯಮ ಸಂಸ್ಥೆ ಟಿವಿ-೯, ಐ ಲ್ಯಾಬ್ಸ್ ಹಣ ಹೂಡಿಕೆಯೊಂದಿಗೆ ಹಾಗೂ ಚೆನ್ನೈ ಮೂಲದ ಯುನಿಫೈ ವೆಲ್ತ್ ಮ್ಯಾನೇಜ್‌ಮೆಂಟ್ ಸಂಸ್ಥೆ ಸಹಕಾರದೊಂದಿಗೆ ಕನ್ನಡದಲ್ಲಿ ನ್ಯೂಸ್ ವಾಹಿನಿಯೊಂದನ್ನು ಪ್ರಾರಂಭಿಸಲಿದ್ದಾರೆ.

 

`ಸೆಪ್ಟೆಂಬರ್ ಕೊನೆವಾರ ಅಥವಾ ಅಕ್ಟೋಬರ್ ತಿಂಗಳಲ್ಲಿ ನ್ಯೂಸ್ ಚಾನೆಲ್ ಪ್ರಸಾರವನ್ನು ವಿದ್ಯುಕ್ತವಾಗಿ ಪ್ರಾರಂಭಿಸಲಿದೆ. ಟಿವಿ-೯ ತೆಲುಗು ವಾರ್ತಾ ವಾಹಿನಿ ಈಗಾಗಲೇ ಚಾಲನೆಯಲ್ಲಿದೆ' ಎಂದು ಟಿವಿ-೯ ಕನ್ನಡ ಚಾನೆಲ್‌ನ ನಿರ್ದೇಶಕ ಮಹೇಂದ್ರ ಮಿಶ್ರಾ ಹೇಳಿದ್ದಾರೆ.

 

`ಈಗಿರುವ ಚಾನೆಲ್‌ಗಳೊಡನೆ ಸ್ಫರ್ಧಿಸುವುದು ನಮ್ಮ ಉದ್ದೇಶವಲ್ಲ, ಕನ್ನಡದಲ್ಲಿ ಸುದ್ದಿಯನ್ನು ಸಮಗ್ರವಾಗಿ ನೀಡುವುದು. ಸ್ಥಳೀಯ ಸುದ್ದಿಗಳ ಜೊತೆಗೆ ದೇಶ-ವಿದೇಶ ಸುದ್ದಿಗಳನ್ನು ಪ್ರಸಾರಮಾಡಲಾಗುವುದು. ಎಲ್ಲ ಬಗೆಯ ಜನರ ಸಮಸ್ಯೆಗಳ ನೈಜ ಚಿತ್ರಣ ನೀಡಲಾಗುವುದು' ಎಂದು ಮಹೇಂದ್ರ ಮಿಶ್ರಾ ಹೇಳಿದ್ದಾರೆ. 

 

ಕಸ್ತೂರಿ ಮೀಡಿಯಾ ಪ್ರೈ.ಲಿ ಹೊರತರುತ್ತಿರುವ ಕನ್ನಡ ಕಸ್ತೂರಿ ಕನ್ನಡವಾಹಿನಿ ನವೆಂಬರ್‌ಗೆ ಉದ್ಘಾಟನೆಯಾಗುವ ಸಾಧ್ಯತೆಯಿರುವುದರಿಂದ. ಟಿವಿ-೯ ನ್ಯೂಸ್ ವಾಹಿನಿಯನ್ನು ಶೀಘ್ರದಲ್ಲೇ ಪ್ರಸಾರಕ್ಕೆ ಸಿದ್ಧವಾಗಲಿದೆ ಎಂದು ಸಂಸ್ಥೆಯ ನಿರ್ದೇಶಕರು ಹೇಳಿದ್ದಾರೆ.

 

ಇನ್ನಷ್ಟು

ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ

ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ ಸಿದ್ಧತೆ

ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ

ವಿಶ್ವದಲ್ಲಿ ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ

ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ

ಕೆಹೆಚ್‌ಬಿಯಿಂದ ಆನೇಕಲ್ ಬಳಿ ಸೂರ್‍ಯನಗರ

ಭಾರತೀಯ ಯಾತ್ರಿಕರಿಗೆ ಇರಾಕ್‌ನಲ್ಲಿ ಗುಂಡು

`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com