|
ಪೈರಸಿಯನ್ನು ತಡೆಹಿಡಿದ `ಗಾಂಧಿ!
ಮುಂಬಯಿ: ದಿಲೀಪ್ ಪ್ರಭಾವಲ್ಕರ್ ಅಂದರೆ ಯಾರಿಗೂ ಗೊತ್ತಾಗಲ್ಲ.
`ಮುನ್ನಾ ಭಾಯಿ ಲಗೇ ರಹೊ
ದಲ್ಲಿ ಗಾಂಧಿ ಪಾತ್ರಧಾರಿ ಅಂದ್ರೆ ಬಹುಶಃ ತಿಳಿಯೋತ್ತೆ.

ದಿಲೀಪ್ ಸೋಮವಾರ ಪುಣೆಯಿಂದ ಮುಂಬೈಗೆ ಬಸ್ನಲ್ಲಿ ಹೋಗುವಾಗ
ಬಸ್ ಚಾಲಕ `ಮುನ್ನಾ ಭಾಯಿ ಲಗೆ ರಹೊ
ಚಿತ್ರದ ಪೈರೈಟೆಡ್ ಸೀಡಿಯನ್ನು ತನ್ನ ಬಸ್ಸಿನಲ್ಲಿ ಪ್ರಸಾರ ಮಾಡುತ್ತಿದ್ದ.
ಇದನ್ನು ನೋಡಿದ ದಿಲೀಪ್ ಆ ಕ್ಷಣವೇ ನಿರ್ದೇಶಕ ರಾಜು ಹಿರಾನಿಗೆ ಫೋನ್
ಮಾಡಿ ಹೇಳಿದರು.
ನಿರ್ದೇಶಕ
ಹಿರಾನಿ ಕೂಡಲೇ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ಕೂಡಲೇ
ಕಾರ್ಯಪ್ರವೃತ್ತರಾಗಿ ಪೊಲೀಸರು ಡ್ರೈವರನನ್ನು ಹಿಡಿದು,
ಸೀಡಿಯನ್ನು ವಶಪಡಿಸಿಕೊಂಡಿದ್ದಾರೆ.
ಇನ್ನಷ್ಟು
ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ
ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ
ಸಿದ್ಧತೆ
ಮೈಸೂರು ಬಳಿ `ಟೆಕ್ಸ್ಟೈಲ್ ಪಾರ್ಕ್' ಕಾರ್ಯಾರಂಭ
ವಿಶ್ವದಲ್ಲಿ
ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ
ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ
ಕೆಹೆಚ್ಬಿಯಿಂದ ಆನೇಕಲ್ ಬಳಿ ಸೂರ್ಯನಗರ
ಭಾರತೀಯ
ಯಾತ್ರಿಕರಿಗೆ ಇರಾಕ್ನಲ್ಲಿ ಗುಂಡು
`ಕೀಟನಾಶಕ ಇಲ್ಲದಿದ್ರೂ ಕೋಲ ಕುಡಿಯಬಾರದು
|