ವಿಮಾನ ಪ್ರಯಾಣಿಕರಿಗಾಗಿ ಕಿಂಗ್ಫಿಶರ್ ಹೆಲಿಕಾಪ್ಟರ್
ಮುಂಬೈ: ವಾಹನ ದಟ್ಟಣಿಯ ಕಾರಣ ಮುಂಬೈನ
ನಾರಿಮನ್ ವೃತ್ತದಿಂದ ವಿಮಾನ ನಿಲ್ದಾಣ ತಲುಪಲು ಸುಮಾರು
ಎರಡೂವರೆ ತಾಸುಗಳು ಬೇಕಾಗುತ್ತವೆ. ಈ ಕಾರಣದಿಂದ ವಿಮಾನ ಪ್ರಯಾಣಿಕರಿಗೆ
ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣ ತಲುಪಲಾಗುತ್ತಿಲ್ಲ.
ಈ ಸಮಸ್ಯೆಯನ್ನು ತಪ್ಪಿಸಲು ಕಿಂಗ್ಫಿಷರ್
ಏರ್ಲೈನ್ಸ್ ತನ್ನ ಬಿಜನಸ್ ಕ್ಲಾಸ್ ಮತ್ತು ಕಿಂಗ್ ಫಿಷರ್ ಕ್ಲಾಸ್ನ ಪ್ರಯಾಣಿಕರಿಗೆ
ಹೆಲಿಕಾಪ್ಟರ್ ಸೇವೆಯನ್ನು ಬೆಂಗಳೂರು ಮತ್ತು ಮುಂಬೈನಲ್ಲಿ
ಕಲ್ಪಿಸಲಿದೆ. ಇದಕ್ಕಾಗಿ ಪ್ರಯಾಣಿಕರು ೨೦ ರಿಂದ ೩೦ ಶೇ. ಹೆಚ್ಚಿಗೆ ಪಾವತಿಸಬೇಕಾಗುತ್ತದೆ.
ಈ ರೀತಿಯ ನಿಲ್ದಾಣವನ್ನು ಮುಂಬಯಿನ ಮಹಾಲಕ್ಷ್ಮಿ,
ಕುಫೀ ಪರೇಡ್ ನಾರಿಮನ್ ವೃತ್ತಗಳಲ್ಲಿ ನಿರ್ಮಿಸುವ ನಿರ್ಧಾರ ಮಾಡಲಾಗಿದೆ.
ಪ್ರಸಿದ್ಧ ವಿದೇಶಿ ವಿಮಾನ ಸಂಸ್ಥೆಗಳಾದ `ಅಮೆರಿಕಾ
ಏರ್ ಲೈನ್ಸ್ `ವರ್ಜಿನ್
ಅಟ್ಲಾಂಟಿಕ್ ಏರ್ ಲೈನ್ಸ್
ಈಗಾಗಲೇ ಈ ರೀತಿಯ ಸೇವೆಗಳನ್ನು ತಮ್ಮ ದೇಶಗಳಲ್ಲಿ
ಪ್ರಾರಂಭಿಸಿವೆ.
ಇನ್ನಷ್ಟು
ಬಿಜಾಪುರ ರೈತರಿಂದ ಅನಿರ್ಧಿಷ್ಟ ಅವಧಿ ಉಪವಾಸ
ಮಲೆಗಾಂವ್ ಸ್ಪೋಟ: ಒಬ್ಬನ ಬಂಧನ
ಯುವದಸರಾ ಮೇಳದ ಆಕರ್ಷಣೆಗಳು
ದಸರಾ: ಕಿರಿಯರಿಗೆ ಮತ್ತಷ್ಟು ಅವಕಾಶ
ಬಾಲ ಕಾರ್ಮಿಕತೆ ತಡೆಯಲು ಗಂಭೀರ ಕ್ರಮ
ಅರಬ್ಬಿಚಾನೆಲ್ನಲ್ಲಿ ಓಸಾಮಾ ವ್ಯವಹಾರದ ವೀಡಿಯೊ
ಹೆಂಗಸರಿಗಿಂತ ಗಂಡಸರೇ ಬುದ್ಧಿವಂತರು, ನಂಬ್ತೀರಾ?
ರಿಲಯನ್ಸ್ ಎಡಿಎ ಗುಂಪಿನಿಂದ ಹೊಸ ಎಫ್ಎಂ ೯೨.೭