Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 07 September 2006 04:16 PM

ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಹಳ್ಳಿ ದರ್ಶನ

ಮೈಸೂರು: ಹಳ್ಳಿಗಳ ಕುಶಲೋಪಚಾರ ವಿಚಾರಿಸಲು ಮುಖ್ಯಮಂತ್ರಿ ಕೆ.ಆರ್.ಎಸ್‌ನ ದಡದ ಕಲ್ಲಹಳ್ಳಿಗೆ ಧಾವಿಸಿದ್ದಾರೆ.

  • ಮಂಗಳವಾರ ಮಧ್ಯರಾತ್ರಿ ಊರಿಗೆ ಆಗಮಿಸಿದ ಮುಖ್ಯಮಂತಿಯನ್ನು ತಮಟೆ, ನಗಾರಿಗಳ ಮೂಲಕ ಭರ್ಜರಿಯಗಿ ಬರಮಾಡಿಕೊಳ್ಳಲಾಯಿತು.

  • ಮುಖ್ಯಮಂತ್ರಿಗಳಿಗಾಗಿ ಅಡುಗೆ ಮಾಡಲು ಭಟ್ಟರನ್ನು ಕರೆಯಿಸಿ ಉಪ್ಸಾರು, ಮುದ್ದೆ, ಪಲ್ಯ ಮುಂತದ ಭಕ್ಷ್ಯಗಳನ್ನು ತಯಾರಿಸಲಾಗಿತ್ತು.

  • ದಲಿತ ಚೆಲುವಯ್ಯನ ಮನೆಯಲ್ಲಿ ರಾತ್ರಿಯನ್ನು ಕಳೆದ ಕುಮಾರ ಸ್ವಾಮಿ ಮತ್ತವರ ಬಳಗ ಬೆಳಗ್ಗೆ ವೀರಶೈವರ ಬೀದಿಯ ವೀರಭದ್ರಸ್ವಾಮಿ ಮನೆಯಲ್ಲಿ ತಿಂಡಿ ತಿಂದು ತಮ್ಮ ಮುಂದಿನ ಕಾರ್ಯಕ್ರಮಗಳಿಗೆ ಅಣಿಯಾದರು.

  • ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ ಸ್ವಾಮಿ `ನಾನು ಜಾತಿ ಮತಗಳಿಗೆ ಬೆಲೆ ಕೊಡುವುದಿಲ್ಲ. ಬಸವಣ್ಣನವರು ತೋರಿದ ಹಾದಿಯಲ್ಲಿ ನಡೆಯುತ್ತೇನೆ ಎಂದರು.

  • ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡುತ್ತಾ ಇನ್ನು ಮುಂದೆ ಸೌಮ್ಯ ಮುಖ್ಯಮಂತ್ರಿಯಾಗಿರುವುದಿಲ್ಲ. ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳಿಗೆ ಶಿಕ್ಷೆ ಎಂದರು.

  • ಜನಸಂಪರ್ಕ ಸಭೆಯಲ್ಲಿ ದೂರುಗಳ ಮಹಾಪೂರ. ತಹಶೀಲ್ದಾರ್ ಸೇರಿದಂತೆ ನಾಲ್ಕು ಜನ ಅಧಿಕಾರಿಗಳ ಅಮಾನತು.

    • ರಾಜ್ಯದಲ್ಲಿ ಮುಂದಿನ ವರ್ಷ ಸಂಪೂರ್ಣ ಸಾರಾಯಿ ನಿಷೇಧ ಆಶ್ವಾಸನೆ.

     

    ಇನ್ನಷ್ಟು

    ಸೆ. ೭ರ ರಾತ್ರಿ ಭಾರತದಲ್ಲಿ ಖಗ್ರಾಸ ಚಂದ್ರಗ್ರಹಣ

    ಶಬಾನಾಗೆ ಮುರುಘಾ ಮಠದ ಬಸವಶ್ರೀ ಪ್ರಶಸ್ತಿ

    ತುಣುಕು ಸುದ್ದಿಗಳು

    ದಸರಾ ಮಹೋತ್ಸವ ಮಾಹಿತಿಗೆ ಹೊಸ ವೆಬ್‌ಸೈಟ್

    ಛಾಫಾ ಹಗರಣ :ಪೊಲೀಸರ ಬಳಿ ೨೦೦೦ಕೋಟಿ. ರೂ

    ಸಲೇಂ, ದಾವೂದ್‌ಗೆ ಸ್ಪರ್ಧಿಸಲು ಟಿಕೇಟ್

    ಸೆಪ್ಟೆಂಬರ್ ೧೮ ರಿಂದ ಪ್ರೆಟೋಲ್ ಬಂಕ್ ಧರಣಿ

    ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ ಸಿದ್ಧತೆ

    ಮೈಸೂರು ಬಳಿ `ಟೆಕ್ಸ್‌ಟೈಲ್ ಪಾರ್ಕ್' ಕಾರ್ಯಾರಂಭ

     

    Print This PagePrint this page

    Email this Page

    ಮುಖಪುಟ

    Copyright Vikranta Prakashana 2006. All rights reserved.
    Site best viewed in 800x600 resolution.

    Email : feedback@vikrantakarnataka.com