ಛಾಫಾ ಹಗರಣ :ಪೊಲೀಸರ ಬಳಿ ೨೦೦೦ಕೋಟಿ. ರೂ
ಬೆಂಗಳೂರು: ಅಬ್ದುಲ್ ಕರೀಂ ತೆಲಗಿಯ
ಛಾಪಾ ಕಾಗದ ಹಗರಣ ಕೇವಲ ೧೭೨ ಕೋಟಿ ರೂ ಎಂದು ಸರ್ಕಾರ
ಹೇಳಿರುವುದು ಸುಳ್ಳು ಎಂಬುದು ಸಾಬೀತಾಗಿದೆ.
ಆದರೆ ಬೆಂಗಳೂರು ಪೋಲೀಸರ ಹತ್ತಿರವೇ
೨೦೦೦ ಕೋಟಿ.ರೂ ಹಣ ಬಚ್ಚಿ ಇಟ್ಟಿರುವುದಾಗಿ ತೆಲಗಿ ಮಂಪರು ಪರೀಕ್ಷೆಯಲ್ಲಿ
ಹೇಳಿದ್ದಾನೆ.
ತೆಲಗಿಯನ್ನು ೨೦೦೩ ಡಿಸೆಂಬರ್ ರಂದು ಪುಣೆಯಲ್ಲಿ
ಮಂಪರು ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಂದೂವರೆ ತಾಸು ನಡೆದ
ಈ ವಿಚಾರಣೆಯನ್ನು ತನಿಖಾ ತಂಡ ಸಿ.ಡಿ ಯಲ್ಲಿ ಮುದ್ರಿಸಿಕೊಂಡಿತ್ತು.
ಈ ಸಿ.ಡಿಯನ್ನು ಕನ್ನಡ ವಾಹಿನಿಯೊಂದು ಮಂಗಳವಾರ ಮತ್ತು ಬುಧವಾರ
ಪ್ರಸಾರ ಮಾಡಿದೆ.
ತೆಲಗಿಯ ವಿಚಾರಣೆಯ ಸಮಯದಲ್ಲಿ ಶರದ್
ಪವಾರ್, ರೋಶನ್ ಬೇಗ್, ಬಾವಾ, ಭುಜಬಲ್ ಅವರ ಹೆಸರು
ಹೇಳಿದ್ದಾನೆ.
ಇನ್ನಷ್ಟು
ಸೆಪ್ಟೆಂಬರ್
೧೮ ರಿಂದ ಪ್ರೆಟೋಲ್ ಬಂಕ್ ಧರಣಿ
ಹೈದರಾಬಾದ್-ಕರ್ನಾಟಕ ವಿವೋಚನಾ ದಿನಕ್ಕೆ
ಸಿದ್ಧತೆ
ಮೈಸೂರು ಬಳಿ `ಟೆಕ್ಸ್ಟೈಲ್ ಪಾರ್ಕ್' ಕಾರ್ಯಾರಂಭ
ವಿಶ್ವದಲ್ಲಿ
ಗುರುತಿಸಿಕೊಳ್ಳಲಿರುವ ಪುಣೆ ಸಿನೆಮಾ ಸಂಸ್ಥೆ
ಕಾಂಗ್ರೆಸ್- ಪ್ರಗತಿಪರ ಜನತಾದಳ ವಿಲೀನ
ಕೆಹೆಚ್ಬಿಯಿಂದ ಆನೇಕಲ್ ಬಳಿ ಸೂರ್ಯನಗರ
ಭಾರತೀಯ
ಯಾತ್ರಿಕರಿಗೆ ಇರಾಕ್ನಲ್ಲಿ ಗುಂಡು