ಜಗಜಿತ್ ಸಿಂಗ್ ಕಾಂಗ್ರೆಸ್ ಪಕ್ಷದಿಂದ ಅಮಾನತು
ಜೈಪುರ: ರಾಜಸ್ಥಾನ ಪ್ರದೇಶ
ಕಾಂಗ್ರೇಸ್ ಕಾರ್ಯಸಮಿತಿಯು ಮಾಜಿ ವಿದೇಶಾಂಗ ಸಚಿವರಾದ ನಟವರ್
ಸಿಂಗರ ಪುತ್ರ ಜಗಜಿತ್ ಸಿಂಗರನ್ನು ತೈಲ ಹಗರಣದಲ್ಲಿ ಭಾಗಿ
ಆಗಿದ್ದಕ್ಕೆ ಮತ್ತು ಪಕ್ಷ ವಿರೋಧಿ ಕೆಲಸ ಮಾಡಿದಕ್ಕಾಗಿ ಪಕ್ಷದ ಪ್ರಾಥಮಿಕ
ಸದಸ್ಯತ್ವದಿಂದ ಹೊರಹಾಕಿದೆ.
ಇದಲ್ಲದೆ ಪ್ರಧಾನ ಮಂತ್ರಿ ಡಾ. ಮನಮೋಹನ
ಸಿಂಗ್, ಅರ್ಥ ಸಚಿವ ಪಿ. ಚಿದಂಬರಂ ಮುಂತಾದ ಕಾಂಗ್ರೆಸ್ ಮುಖಂಡರ ಮೇಲೆ
ಆರೋಪ ಮಾಡಿದ್ದರು. ಅದಕ್ಕಾಗಿಯೆ ಈ ನಿರ್ಧಾರವನ್ನು
ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕಾರ್ಯಸಮಿತಿಯು ರಾಜೀವ್ ಸಿಂಗ್, ಲಕ್ಷ್ಮಣ
ಸಿಂಗ್, ಜಾಕೀರ್ ಖಾನ್ ಸೇರಿದಂತೆ ೧೨ ಸದಸ್ಯರನ್ನು ಅಮಾನತು
ಗೊಳಿಸಲಾಗಿದೆ.
ಇನ್ನಷ್ಟು
ಬೆಂಗಳೂರು ಸಾರಿಗೆ ಸಂಸ್ಥೆಯಿಂದ ಹೆಚ್ಚಿನ ಪ್ರಯಾಣ
ಸೇವೆ
ಗಡಿವಿವಾದ: ಕೇಂದ್ರ ಸರ್ಕಾರದ ವಿರುದ್ಧ
ಧರಣಿ
ಪೆಪ್ಸಿ ಕೋಲಾಗಳಿಗೆ ಭಾಗಶಃ ತಡೆ
ಅಬು ಸಲೇಂಗೆ ರಾಜಕೀಯ ಸೆಳೆತ!
ಖ್ಯಾತ ಪರಿಸರವಾದಿ, ಪ್ರಾಣಿಗಳ ರಕ್ಷಕ `ಕ್ರೊಕೊ'
ಹತ
`ರಾಷ್ಟ್ರಕವಿ'
ಪ್ರಶಸ್ತಿ ಆಯ್ಕೆ ಸಮಿತಿಗೆ ದೇಜಗೌ ಮುಖ್ಯಸ್ಥ
ಯುಪಿಎಸ್ಸಿ ಅಭ್ಯರ್ಥಿಗಳಿಗೆ ಮಾಹಿತಿ ಹಕ್ಕು