Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 02 September 2006 12:46 PM

ರಾಜ್ಯದ ೧೪ ಮಂದಿ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ

ಬೆಂಗಳೂರು : ಸೆಪ್ಟೆಂಬರ್ ೫ರಂದು ನಡೆಯುವ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ರಾಜ್ಯದ ೧೪ ಮಂದಿ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ಶಾಲೆ : ಮೆಹಬೂಬ್ ಜಾನ್(ಬೆಂಗಳೂರು), ಸಿ. ಹನುಮಂತರಾಯಪ್ಪ (ದೊಡ್ಡಬಳ್ಳಾಪುರ), ಜಿ. ಎಂ. ಶರಣಯ್ಯ(ದಾವಣಗೆರೆ), ಎಸ್ ಶಿವಚಿದಂಬರ(ಮಂಡ್ಯ), ಕರುಣಾಕರ ಶೆಟ್ಟಿ (ಉಡುಪಿ), ಸುನಂದ ಚನ್ನಬಸವಯ್ಯ ಬೆನ್ನೂರು(ಚಿಕ್ಕೋಡಿ), ಚನ್ನಪ್ಪ ಗಂಗವ್ವ ಹೊನ್ನಪ್ಪನವರ್(ಹಾವೇರಿ), ಬಸವಣ್ಣ ಹನುಮಂತಪ್ಪ ನರಸಾಪುರ(ಬಾಗಲಕೋಟೆ), ಮತ್ತು ಅಡಿವೆಪ್ ಪಿ. ಅಂಗಡಿ(ಕೊಪ್ಪಳ).

ಪ್ರೌಢ ಶಾಲೆ: ಕೆ. ಎಸ್. ಗಿರೀಶ್(ತುಮಕೂರು), ಎಂ. ಪ್ರಕಾಶ್(ಉಡುಪಿ), ಗುಲಪ್ಪ ಗಂಗಪ್ಪ ಲೊಬೊಗೊಳ್(ಧಾರವಾಡ) ಮತ್ತು ಶಿವಪುತ್ರಪ್ಪ ಸಂಗಪ್ಪ ಭೂತಾಳ್(ರಾಯಚೂರ್),

ವಿಶೇಷ ವಿಭಾಗದಲ್ಲಿ: ಎಚ್.ಎನ್. ಶುಭದ

ಇನ್ನಷ್ಟು

ವಿಶ್ವಕನ್ನಡ ಸಮ್ಮೇಳನ - ೨೦೦೬

ಹುವೈ ಟೆಕ್ನಾಲಜಿಯಿಂದ ಹೊಸ ತಂತ್ರಜ್ಞಾನದ ಕೊಡುಗೆ

ಫಾಲ್ಕೆ ಪ್ರಶಸ್ತಿಯಿಂದ ವಂಚಿತೆಯಾದ ಸುಚಿತ್ರ ಸೇನ್

`ವಂದೇ ಮಾತರಂ' ಹಾಡಲು ಸರ್ಕಾರದ ನಿರ್ದೇಶನ

ಅಕ್ಕ ಸಮ್ಮೇಳನ ಉದ್ಘಾಟನೆಗೆ ಬಾಲ್ಟಿಮೋರ್ ರೆಡಿ

ಫೋರ್ಬ್ಸ್ ಪಟ್ಟಿ: ಇಂದ್ರಾನೂಯಿ ನಂತರ ಸೋನಿಯಾ

ಗಡಿ ವಿವಾದ :`ಗೃಹ ಮಂತ್ರಿ ಅಫಿಡವಿಟ್ ಸಲ್ಲಿಸಿಲ್ಲ

ಇನ್ಫಿ ಮೂರ್ತಿಗೂ ಕರೀನಾಗೂ ಒಂದೆ ನಮೂನಿ ಪ್ರಶಸ್ತಿ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com