`ವಂದೇ ಮಾತರಂಹಾಡಲು
ಸರ್ಕಾರದ ನಿರ್ದೇಶನ
ಬೆಂಗಳೂರು: ರಾಜ್ಯ ಸರ್ಕಾರದ ಶಿಕ್ಷಣ
ಇಲಾಖೆ ರಾಜ್ಯದ ಎಲ್ಲಾ ಶಾಲಾ ಕಾಲೇಜಿಗಳಿಗೆ ಸೆಪ್ಟೆಂಬರ್ ೭ ರಂದು `ವಂದೇ
ಮಾತರಂ ಹಾಡುವಂತೆ
ನಿರ್ದೇಶಿಸಿದೆ.
ವಂದೇ ಮಾತರಂ ಶತಮಾನೋತ್ಸವ ಮಹೋತ್ಸವದ
ಆಚರಣೆಯ ಸಂದರ್ಭದಲ್ಲಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲು ಸೆಪ್ಟೆಂಬರ್
೭ ರಂದು ಬೆಳಗ್ಗೆ ೧೧ ಗಂಟೆಗೆ ವಂದೇಮಾತರಂ ಗೀತೆಯನ್ನು ಹಾಡಬೇಕೆಂದು
ಎಲ್ಲಾ ಶಾಲಾ ಕಾಲೇಜುಗಳಿಗೆ ಸುತ್ತೋಲೆಯನ್ನು ಶಿಕ್ಷಣ ಇಲಾಖೆ
ಕಳುಹಿಸಿದೆ.
`ವಂದೇ ಮಾತರಂ ನಮ್ಮ
ರಾಷ್ಟ್ರಗೀತೆಯಾಗಿದೆ. ನಾನು ಶಾಲಾ ಮಕ್ಕಳೊಡನೆ ಕೂಡಿ ಹಾಡಲಿದ್ದೇನೆ
ನನ್ನ ಸಹೋದ್ಯೋಗಿಗಳಿಗೆ ಹತ್ತಿರದ ಶಾಲೆಗಳಿಗೆ ಹೋಗಿ ವಂದೇಮಾತರಂ
ಹಾಡಲು ಹೇಳಿದ್ದೇನೆ ಎಂದು
ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮದನ್ ಗೋಪಾಲ್
ಹೇಳಿದ್ದಾರೆ.
ಕರ್ನಾಟಕ ಹಾಗೂ ಗೋವಾ ಪ್ರಾಂತ್ಯದ
ಜಮಾತೆ-ಇ-ಇಸ್ಲಾಮಿ ಹಿಂದ್ ಸಂಘಟನೆಯು ಮುಸ್ಲಿಂ ಮಕ್ಕಳಿಗೆ `ವಂದೇ
ಮಾತರಂ ಹಾಡದಿರುವಂತೆ
ನಿರ್ದೇಶಿಸಿದೆ.
ಇನ್ನಷ್ಟು
ಅಕ್ಕ ಸಮ್ಮೇಳನ ಉದ್ಘಾಟನೆಗೆ ಬಾಲ್ಟಿಮೋರ್ ರೆಡಿ
ಫೋರ್ಬ್ಸ್ ಪಟ್ಟಿ: ಇಂದ್ರಾನೂಯಿ ನಂತರ ಸೋನಿಯಾ
ಗಡಿ ವಿವಾದ :`ಗೃಹ ಮಂತ್ರಿ ಅಫಿಡವಿಟ್ ಸಲ್ಲಿಸಿಲ್ಲ
ಇನ್ಫಿ ಮೂರ್ತಿಗೂ ಕರೀನಾಗೂ ಒಂದೆ ನಮೂನಿ ಪ್ರಶಸ್ತಿ
ವಂದೇಮಾತರಂ ಶತಮಾನೋತ್ಸವ
ಗೊಂದಲದಲ್ಲಿ
ನೂತನ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್
ಆಗ್ರಾದಲ್ಲಿ ವಿದೇಶಿ ಮಹಿಳೆಯರಿಗೆ ಕಿರುಕುಳ
ಹಾಗಿದ್ದರೆ ನಾವೆಲ್ಲಾ ಪೌರಾಣಿಕ ವಿಷಕನ್ಯೆಯರಾ ?
ಟಿಸಿಎಸ್ `ವಿಶೇಷ ಆರ್ಥಿಕ ವಲಯ'ಕ್ಕೆ
ಸರ್ಕಾರ ಅಸ್ತು