ಮುಂಬಯಿ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ
ಸಂಬಂಧಿಸಿದಂತೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಲೇ
ಇಲ್ಲ ವಿಲಾಸ್ರಾವ್ ದೇಶ್ಮುಖ್ ಹೇಳಿದ್ದಾರೆ.
ಕೇಂದ್ರ ಗೃಹ ಮಂತ್ರಿ ಶಿವರಾಜ್ ಪಾಟೀಲ್ ಈ
ಕುರಿತ ಅಫಿಡವಿಟ್ಗೆ ಯಾವುದೇ ಸಹಿ ಮಾಡಿಲ್ಲ. ನ್ಯಾಯಾಲಯ ಮಹಾರಾಷ್ಟ್ರದ
ವಾದವನ್ನು ತಳ್ಳಿ ಹಾಕಿದೆ ಎಂಬ ವರದಿಗಳು ಸುಳ್ಳು. ಮತ್ತು ಇದರ
ಕುರಿತು ಮಾಧ್ಯಮಗಳು ಪ್ರಕಟಿಸುವ ವರದಿಗಳಲ್ಲಿ ಯಾವುದೇ
ಹುರುಳಿಲ್ಲ ಎಂದು ವಿಲಾಸ್ ರಾವ್ ದೇಶ್ಮುಖ್ ಸಾರ್ವಜನಿಕ
ಹೇಳಿಕೆಯಲ್ಲಿ ಶಿವರಾಜ್ ಪಾಟೀಲ್ ಕುರಿತು ವಿವರಿಸಿದರು.