Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಕಾರಣ (ಹನಿಗವನ)

ವಾಣಿಶ್ರೀಮಹೇಶ್

vanisrimahesh@yahoo.com

 

ಹಳ್ಳಿಗಳಲಿ ಮಕ್ಕಳಿಗೆ ಓದಲು

ಸಿಗುವುದಿಲ್ಲ ಪುರುಸೊತ್ತು ಕಾರಣ,

ಹಳ್ಳ-ಕೊಳ್ಳ ಗುಡ್ಡ ಕಾಡುಗಳನು ದಾಟಿ

ಮನೆಸೇರುವಾಗ ಮುಳುಗಿರುತ್ತದೆ ಹೊತ್ತು.

ಪಟ್ಟಣಗಳಲಿ ಮಕ್ಕಳಿಗೆ ಓದಲು

ಸಿಗುವುದಿಲ್ಲ ಪುರುಸೊತ್ತು ಕಾರಣ,

ಟಿವಿಯ ವಿವಿಧ ಚಾನೆಲ್ ಗಳಲಿ ಬರುವ

ಘಾಟಿ ಕಾರ್ಯಕ್ರಮಗಳ ಕರಾಮತ್ತು.

 

ಇನ್ನಷ್ಟು

ಪ್ರಿಯ ಗೆಳತಿ

ನಾನು-ನೀನು

ಆತ್ಮವಿಲ್ಲದವಳ ಹೇಗೆ ನೋಡಲಿ

ಅವಳ ನೋಟ

ಚೇತನ್ ಬರೆದ ಚುಟುಕಗಳು

ನಿನ್ನ ಒಲವ ನೆನಪಿನಲ್ಲಿ. . .

ಜಿ.ಎಸ್.ಶಿವರುದ್ರಪ್ಪರವರ ಮೆಚ್ಚಿನ ಹತ್ತು ಕವನಗಳು

ಗೆಳೆಯನ ಮಾತು 

ಭಾವನೆ-ಬವಣೆ

ಚೆಲುವೆ

ಪ್ರೇಮಿಗಳಾ ಹಬ್ಬ

 

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com