Fonts Problem?
Downloads
Wallpapers
Vikrantakarnataka Weekly
ಮುಖ ಪುಟ
ಸುದ್ದಿ-ಸದ್ದು
ಎನ್ನಾರೈ
ಸಾಹಿತ್ಯ-ಸಂದರ್ಭ
ಚಿತ್ರ ವಿಚಿತ್ರ
ಚಿತ್ರ ಶಾಲೆ
ಒಕ್ಕಲುತನ
ವೆಬ್ ಲಿಂಕ್ಸ್
ಪಾಕ ಶಾಲೆ
ಆಟ ಬೊಂಬಾಟ
ನಗೆ ಬುಗ್ಗೆ
ನಿಮ್ಮ ಓಲೆ
ವೆಬ್
ವಿಕ್ರಾಂತ ಕರ್ನಾಟಕ
Monday, 28 July 2008 10:36 PM
ಅಂತರಂಗ ಜ್ಯೋತಿ
ರವಿ ಪೂಜಾರಿ , poojari@lucent.com ಓ ದೇವ ನಾಕಾಣೇ ನೀನೋಕೋ ಮರೆಯಾದೆ ನಂದಿದೆ ದಿವ್ಯ ಜ್ಯೋತಿ ನೀನಿಲ್ಲದ ಅಂತರಂಗದೆ ತುಂಬಿಹವು ನೋವುಗಳು ನೀ ನೆಲಸದೆ ಹೃದಯದಲಿ ಬಳಲಿದೆನು ನೊಂದಿಹೆನು ಬೆಂದಿಹೆನು ಈ ಬದುಕಿನಲಿ ಹೃದಯ ರಂಧ್ರದಿ ಸೋರುತಿದೆ ಅತಿ ರಕ್ತಸ್ರಾವ ತಡೆಯಲಾರದೆ ಮರುಗಿಹೆನು ಪ್ರತಿಕ್ಷಣದ ನೋವ ಬದಲಾದ ಪರಿಸರವ ಎದುರಿಸುತ ನಾ ಬದಲಾದೆ ಬದಲಾಗಿಹ ಎನ್ನ ಅಂತರಂಗದಿ ನೀ ಪ್ರವೇಶಿಸದಾದೆ ಮರೆತು ಮರೆಯನು ದೇವನೆ ಕರುಣೆ ತೋರಿದ ಆ ನಿನ್ನ ಕೈಯನು ಬೇಡುವೆನು ದಯೆತೋರಿ ನೀಡೆನಗೆ ನಿನ್ನಂತರಗದೆ ಸ್ಥಾನವನು ದೇವ ದೇವನೆ ನಿನ್ನ ನೆನೆಯುತಿರೆ ರೋಮಾಂಚನಕಾರ ಕಾಣಲೆನ್ನ ಮನವೂ ಜೀವನದ ಸಾಕ್ಷಾತ್ಕಾರ.
ಇನ್ನಷ್ಟು
ಅವಳು-ಇವಳು-ನಾನು-ಪ್ರೇಮಿಗಳು
ಕೊನೆಯ ಹನಿಯಂತೆ..
ದೇವರು
ನನ್ನವಳು
ಕವನ
ನಿನಗಾಗಿ
ಕಾರಣ (ಹನಿಗವನ)
ಪ್ರಿಯ ಗೆಳತಿ
ನಾನು-ನೀನು
ಆತ್ಮವಿಲ್ಲದವಳ ಹೇಗೆ ನೋಡಲಿ
ಕನ್ನಡತೀ...
ಬದುಕಿನ ಗುಟ್ಟು
ನಿನ್ನ ಮನೋಹರ ನೇತ್ರ!
ಹೃಶಿಕೇಶದಲ್ಲಿ ಗಂಗೆ
ಹೃದಯದೊಡತಿ
Print this page
Email this Page
ಮುಖಪುಟ
Copyright ? Vikranta Prakashana 2006. All rights reserved. Site best viewed in 800x600 resolution.
Email : feedback@vikrantakarnataka.com