Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 28 July 2008 10:36 PM

ಬದಲಾವಣೆ

ವಾಣಿಶ್ರೀಮಹೇಶ್, ತೀರ್ಥಹಳ್ಳಿ
vanisrimahesh@yahoo.com

ಹಾತೊರೆಯುತ್ತಿದೆ ಜಗ ಬದಲಾವಣೆ ಬಯಸಿ
ಕ್ಷಣಕ್ಷಣವೂ ಹೊಸಹೊಸದನ್ನು ಅರಸಿ

ಪ್ರತಿದಿನವೂ ಒಂದೆ ಅಡಿಗೆ ರುಚಿಸುವುದಿಲ್ಲ
ಒಂದೇ ತರದ ಕತೆ-ಕವನಗಳಲ್ಲಿ ಯಾವುದೇ ತಿರುವಿಲ್ಲ
ಮಾಧ್ಯಮಗಳಲ್ಲೂ ಅದೇ ಬೇವು ಬೆಲ್ಲ
ಇದನ್ನೆಲ್ಲ ಪ್ರತಿನಿತ್ಯ ಮನವೊಪ್ಪುವುದಿಲ್ಲ

ಸರ್ಕಾರದ ನೀತಿ ನಿಯಮಗಳೂ ಸ್ಥಿರವಲ್ಲ
ಯಾವ ರಂಗವೂ ಇದರಿಂದ ಹೊರತಾಗಿಲ್ಲ
ಅಭಿವೃದ್ದಿ ಮಾಡ ಹೊರಟವರ ಕಾಲೆಳೆಯುವರೇ ಎಲ್ಲ
ಇದರಿಯದ ಜನರ ಪರಿಪಾಡು ಬಲ್ಲವನೆ ಬಲ್ಲ

ಕಲಿಯಲು ಕೊನೆಯೆಂಬುದಿಲ್ಲ ಈ ಜಗದಲ್ಲಿ
ಬದಲಾಗುತ್ತಿರುವ ಕಾಲಮಾನದಲ್ಲಿ
ಹೊಸತೇನಾದರೂ ಸಾಧಿಸಬೇಕೆಂಬ ಛಲದಲ್ಲಿ
ಅತ್ಯುತ್ಸಾಹದಿ ಮುನ್ನಡೆಯುವಾಗ ಎಡುವದಿರು ನೀ ಬಾಳಲ್ಲಿ

ನಿಂತಕಡೆ ಕೆಲಸ ಮಾಡಲು ಮನಸಿಲ್ಲ ದುಡಿದಷ್ಟೂ ಸಾಲದಲ್ಲ
ಮಾಡದಿರೆ ಪೈಪೋಟಿಯ ಜಗತ್ತಲ್ಲಿ ಭವಿಷ್ಯವಿಲ್ಲ
ಅಲೆದಾಡಿ ವಿವಿಧ ದೇಶ ಬಾಷೆ ಜೀವನ ಶೈಲಿಯಲ್ಲಿ
ಬಾಳುವೆವು ತಾಯಿ-ತಾಯ್ನಾಡು-ತಾಯ್ನುಡಿಯ ನೆನಪಿನಲ್ಲಿ

ಇನ್ನಷ್ಟು

ಅವಳು-ಇವಳು-ನಾನು-ಪ್ರೇಮಿಗಳು

ಕೊನೆಯ ಹನಿಯಂತೆ..

ದೇವರು

ನನ್ನವಳು

ಕವನ

ನಿನಗಾಗಿ

ಕಾರಣ (ಹನಿಗವನ)

ಪ್ರಿಯ ಗೆಳತಿ

ನಾನು-ನೀನು

ಆತ್ಮವಿಲ್ಲದವಳ ಹೇಗೆ ನೋಡಲಿ

ಕನ್ನಡತೀ...

ಬದುಕಿನ ಗುಟ್ಟು

ನಿನ್ನ ಮನೋಹರ ನೇತ್ರ!

ಹೃಶಿಕೇಶದಲ್ಲಿ ಗಂಗೆ

ಹೃದಯದೊಡತಿ

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com