Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 28 September 2006 06:57 PM

ವಿಷ್ಣು `ಸಿರಿವಂತ'ನ ರೂಪದಲ್ಲಿ ತೆರೆಗೆ

ಬೆಂಗಳೂರು : ಅದ್ಭುತ ಎಂದು ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರಿಂದಲೇ ಅಲ್ಲದೆ ಚಿತ್ರೋದ್ಯಮದ ಹಲವಾರು ಗಣ್ಯರು ಸಂತಸ ಪಟ್ಟಿರುವ ಸಿರಿವಂತ ಈ ವಾರ ಕರ್ನಾಟಕದಾದ್ಯಂತ ತೆರೆ ಕಾಣಲಿದೆ. ಮನೆಮಂದಿಯೆಲ್ಲಾ ಉತ್ಸುಕರಾಗಿ ಕಾಯುತ್ತಿರುವ ಈ ಸಿರಿವಂತ ಡಾ. ವಿಷ್ಣುವರ್ಧನ್ ಅವರ ಹೃದಯಂಗಮ ಅಭಿನಯದ ಮತ್ತೊಂದು ಮೈಲಿಗಲ್ಲಾಗಲಿದೆ ಎಂದು ವರ್ಣಿಸಲಾಗುತ್ತಿದೆ. Shruthi and Vishnuvardhan in "Sirivantha"

ಈ ಸಾಂಸರಿಕ ಚಿತ್ರದಲ್ಲಿ ಹೆತ್ತವರು ಹಾಗೂ ಜನ್ಮ ಪಡೆದಿರುವ ಮಕ್ಕಳ ಸುತ್ತ ರಚಿಸಿರುವ ಕಥೆಯಿದೆ. ರಾಕಲೈನ್ ವೆಂಕಟೇಶ್ ನಿರ್ಮಾಣ ಈ ಚಿತ್ರದ ಮೂಲಕ ವಿಷ್ಣು, ಶ್ರುತಿ ಹಾಗೂ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರು ವೀರಪ್ಪನಾಯಕ ಚಿತ್ರದ ನಂತರ ಜೊತೆಯಾಗಿದ್ದಾರೆ. ಈ ಚಿತ್ರದ ಇನ್ನಿತರ ತಾರಾಬಳಗದಲ್ಲಿ ಕೆ.ಎಸ್. ಅಶ್ವಥ್, ದೊಡ್ಡಣ್ಣ, ಸುಂದರ್ ರಾಜ್, ಅವಿನಾಶ್, ಶಿವರಾಂ, ಶ್ರೀನಾಥ್, ಭಾವನ, ಅಕ್ಷಯ್ ಮುಂತಾದವರು ಇದ್ದಾರೆ. ನಗರದ ಕಪಾಲಿ, ಪ್ರಸನ್ನ, ನವರಂಗ್ ಮತ್ತಿತ್ತರ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ.

ಇನ್ನಷ್ಟು

ಮೈಸೂರು ದಸರಾ - ೨೦೦೬

ಮಹಾಜನ್ ವರದಿ ಜಾರಿ ಕೇಂದ್ರವೇ ಹೊಣೆ : ಪಾಪು

ನ್ಯಾನೋ ಪ್ರಯೋಗಾಲಯ ರಾಷ್ಟ್ರಕ್ಕೆ ಸಮರ್ಪಣೆ

ದಾವಣಗೆರೆಯಲ್ಲಿ ಸಮಾಜವಾದಿಗಳ ಸಮಾವೇಶ

ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಪ್ರಾರಂಭ

ಫ್ರಾನ್ಸ್ ಪತ್ರಿಕೆಯಲ್ಲಿ ಲಾಡೆನ್ ಸಾವಿನ ವರದಿ

ಮಹಿಳೆಯರೂ ವೇದ ಕಲಿಯಬೇಕು: ಸ್ವಾಮೀಜಿ

ಕರ್ನಾಟಕಕ್ಕೆ ವಿಶ್ವ ಬ್ಯಾಂಕ್‌ನಿಂದ ೮೯೭ ಕೋಟಿ. ರೂ

ಸೂರ್ಯನ ಜಾಡು ಹಿಡಿಯ ಹೊರಟ ಜಪಾನಿಗರು

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com